ಅಂಟಿಲ್ಲದ ಸೀಡ್‌ಲೆಸ್‌ ಹಲಸು..!


Team Udayavani, Nov 15, 2021, 12:02 PM IST

ಅಂಟಿಲ್ಲದ ಸೀಡ್‌ಲೆಸ್‌ ಹಲಸು

Representative Image used

ಬೆಂಗಳೂರು: ಹಲಸು ಪ್ರಿಯರಿಗೊಂಡು ಸಿಹಿ ಸುದ್ದಿ. ಇದೀಗ ಸೀಡ್‌ಲೆಸ್‌ ಮತ್ತು ಅಂಟಿಲ್ಲದ ಹಲಸು ಬಂದಿದೆ. ಪುತ್ತೂರಿನ ಗ್ರೀನ್‌ ವರ್ಲ್ಡ್ ನರ್ಸರಿಯು ಇಂತಹದ್ದೊಂದು ತಳಿಯನ್ನು ಸಂಶೋಧಿಸಿದ್ದು ಪೆರುಗ್ವೆ ದೇಶ ಮೂಲದ ಸೀಡ್‌ಲೆಸ್‌ ಹಲಸನ್ನು ರಾಜ್ಯದಲ್ಲಿ ಕಸಿ ಮಾಡುವ ಮೂಲಕ ರೈತರಿಗೆ ಬೆಳೆಯಲು ನೀಡುತ್ತಿದೆ. ಮೂರು ವರ್ಷಕ್ಕೆ ಫ‌ಲ ಬರಲಿದ್ದು, ಹಲಸಿನ ಋತುವಾದ ಬೇಸಿಗೆಯಲ್ಲಿಯೇ ಫ‌ಲ ಬರಲಿದೆ.

ಆರಂಭದ ವರ್ಷದಲ್ಲಿ 10 ರಿಂದ 25 ಕಾಯಿ ಬಿಡಲಿದೆ. ನಂತರದ ವರ್ಷಗಳಲ್ಲಿ 70 ರಿಂದ 100 ಕಾಯಿವರೆಗೂ ಫ‌ಲ ಕಟ್ಟಲಿದೆ. ಪ್ರತಿ ಕಾಯಿ ಕೂಡ 7 ರಿಂದ 10 ಕೆಜಿ ವರೆಗೂ ತೂಗ ಲಿದೆ ಎನ್ನುತ್ತಾರೆ ನರ್ಸ ರಿಯ ನಿರ್ವಹಣೆಗಾರ ಫ‌ಯಾಜ್‌. ಇತ್ತೀಚಿನ ದಿನಗಳಲ್ಲಿ ತುಂಬಾ ಬೇಡಿಕೆ ಇದ್ದು, ಜನರು ಕೂಡ ಬೆಳೆಯಲು ಆಸಕ್ತರಾಗಿದ್ದಾರೆ.

ಇದನ್ನೂ ಓದಿ:- ಗರೋಡಿಗಳು ಪಾವಿತ್ರ್ಯತೆಯ ಪುಣ್ಯಕ್ಷೇತ್ರಗಳಾಗಿವೆ: ನಿತ್ಯಾನಂದ ಡಿ. ಕೋಟ್ಯಾನ್‌

ಸಾಮಾ ನ್ಯವಾಗಿ ಅಂಟಿಲ್ಲದ ಹಲಸಿಲ್ಲ. ಆದ್ದರಿಂದ ಜನರು ಯಾವ ರೀತಿ ಇರಲಿದೆ ಎಂಬುದನ್ನು ಕೇಳಿಯೇ ಕುತೂಹಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ನೋಡೋಣ ಯಾವ ರೀತಿಯಲ್ಲಿ ಬೆಳೆಯಲಿದೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿ ದ್ದಾರೆ. ಅದೇ ರೀತಿ ಉತ್ತಮ ಬೇಡಿಕೆ ಕೂಡ ಬರುತ್ತಿದೆ. ಈ ಹಲಸನ್ನು ಯಾವುದೇ ವಾತಾವರಣದಲ್ಲಿ ಬೆಳೆಯಬಹುದು. ಈಗಾಗಲೇ ಹಲಸಿನ ಖಾದ್ಯಗಳು, ತಿನಿಸುಗಳನ್ನು ಮಾಡಲಾಗುತ್ತಿದೆ. ಇದೀಗ ಅಂಟು ಮತ್ತು ಬೀಜವಿಲ್ಲದಿದ್ದರೆ ಅದನ್ನು ಬಿಡಿಸುವುದು ಕೂಡ ಸುಲಭವಾಗಲಿದೆ. ಮಾರಾಟ ಮಾಡುವವರಿಗೆ ಸುಲಭವಾಗಲಿದೆ ಎನ್ನುತ್ತಾರೆ ಫ‌ಯಾಜ್‌.

ಅಭಿವೃದ್ಧಿ ಆಗಿದ್ದು ಹೇಗೆ?

ಬೇರೆ ನರ್ಸರಿಯೊಂದರಲ್ಲಿ ಈ ಗಿಡವನ್ನು ತರಲಾಗಿತ್ತು. ನಂತರ ನಮ್ಮ ನರ್ಸರಿಯಲ್ಲಿ ಕಸಿ ಮಾಡಿ ಅಭಿವೃದ್ಧಿ ಮಾಡಲಾಗಿದೆ. ಸುತ್ತಮುತ್ತಲಿನ ಜನರು ಈಗಾಗಲೇ ಬೆಳೆಯಲು ಆರಂಭಿಸಿದ್ದಾರೆ. ರಾಜ್ಯದ ಇತರೆಡೆಯೂ ಜನರು ಬೆಳೆಯಲು ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ಕೃಷಿ ಮೇಳದಲ್ಲಿ ಮಳಿಗೆ ಇಡಲಾಗಿದೆ ಎಂದು ಫ‌ಯಾಜ್‌ ಅಭಿಪ್ರಾಯ ಹಂಚಿಕೊಂಡರು.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.