ಹತ್ತೂರಲ್ಲಿ ಪುತ್ತೂರಿನ ಪುಟ್ಟಗೌರಿ ಮೋಡಿ !


Team Udayavani, Jun 3, 2017, 10:59 AM IST

karu.jpg

ಮಂಗಳೂರು: ಒಂದು ವರ್ಷ 6 ತಿಂಗಳ ಈ ಪುಟ್ಟ ಕರು ಕಳೆದ ನಾಲ್ಕೈದು ದಿನಗಳಲ್ಲಿ ದೇಶ-ವಿದೇಶದ ಮೂಲೆ ಮೂಲೆಗೂ ಸುತ್ತಿ ಬಂದಿದೆ! ಸಾಮಾಜಿಕ ತಾಣದಲ್ಲಿ ಒಂದು ಲಕ್ಷಕ್ಕೂ ಮಿಕ್ಕಿ ಶೇರ್‌ ಆಗಿ, ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದೆ. ಅಷ್ಟಕ್ಕೂ ಸೆಲೆಬ್ರಿಟಿ ಪಟ್ಟಕ್ಕೇರಿರುವ ಈ ಕರು ಎಲ್ಲಿಯದು ಎಂಬುದು ಸದ್ಯದ ಕುತೂಹಲ.

ಈಕೆ ಹೆಸರು ಗೌರಿ. ಪುತ್ತೂರು ತಾಲೂಕಿನ ಉರಿಮಜಲೆಂಬ ಹಳ್ಳಿಯ ಪುಟ್ಟ ಹಟ್ಟಿಯಲ್ಲಿ ಆಕೆ ವಾಸ. ಹವ್ಯಾಸಿ ಛಾಯಾಗ್ರಾಹಕರಾಗಿರುವ ಎಸ್‌. ಜಿ. ದತ್ತ ಉರಿಮಜಲು ಅವರು ತನ್ನ ಮನೆಯ ಕರುವಿಗೆ ನಾಲ್ಕು ತಿಂಗಳಾಗಿರುವಾಗ ತೆಗೆದ ಫೋಟೋವಿದು. ಈಗಿದಕ್ಕೆ 1 ವರ್ಷ 6 ತಿಂಗಳಾಗಿವೆ. ಫೋಟೋ ಸೆರೆ ಹಿಡಿದದ್ದು ಕಳೆದ ವರ್ಷವಾದರೂ ಸಾಮಾಜಿಕ ತಾಣದಲ್ಲಿ ವೈರಲ್‌ ಆದದ್ದು ಕಳೆದ ನಾಲ್ಕೈದು ದಿನಗಳಿಂದ. ಕಾರಣ ಕೇಂದ್ರ ಸರಕಾರದ ಗೋವುಗಳ ಮಾರಾಟ ನಿಷೇಧ ಕಾಯ್ದೆ.

ದತ್ತ ಅವರು ಕಳೆದ ವರ್ಷವೇ ಈ ಕರುವಿನ ಫೋಟೋ ವನ್ನು ತನ್ನ ಫೇಸುºಕ್‌ ವಾಲ್‌ನಲ್ಲಿ ಹಾಕಿ ದ್ದರು. ಆಗಲೇ ಸುಮಾರು ಒಂದು ಸಾವಿರಕ್ಕೂ ಅಧಿಕ ಲೈಕ್ಸ್‌ ಮತ್ತು 30ರಷ್ಟು ಶೇರ್‌ ಆಗಿತ್ತು. ಆದರೆ ಗೋವು ಮಾರಾಟ ನಿಷೇಧ ಕಾಯ್ದೆಯಿಂದಾಗಿ ಒಂದು ವರ್ಷದ ಹಿಂದಿನ ಹಳೆಯ ಫೋಟೋ ಈಗ ದೇಶ-ವಿದೇಶದಲ್ಲಿಯೂ ಸುದ್ದಿ ಮಾಡುತ್ತಿದೆ ಎಂಬುದು ಸ್ವತಃ ದತ್ತ ಅವರಿಗೂ ಗೊತ್ತಿರಲಿಲ್ಲ. ಈಗಂತೂ ಕರು ಗೌರಿ ಭಾರತೀಯ ಗೋವು ಪ್ರಿಯರ ಪಾಲಿನ ಸೆಲೆಬ್ರಿಟಿ ಎನಿಸಿಕೊಂಡಿದೆ. ದೇಶ ಮಾತ್ರವಲ್ಲದೇ ವಿದೇಶದಲ್ಲಿರುವ ಭಾರತೀಯರ ವಾಟ್ಸಾಪ್‌, ಫೇಸುºಕ್‌ನಲ್ಲಿಯೂ ಇದರದ್ದೇ ಚಿತ್ರ ಹರಿದಾಡುತ್ತಿದ್ದು ಸುಮಾರು ಒಂದು ಲಕ್ಷಕ್ಕೂ ಮಿಕ್ಕಿ ಶೇರ್‌ ಆಗಿದೆ. 

ಶೇರ್‌ ಆಗುತ್ತಲೇ ಇದೆ !
ಕಳೆದ ಕೆಲವು ದಿನಗಳಿಂದ “ಈ ಗೋವಿನ ಚಿತ್ರವನ್ನು ವಾಟ್ಸಾಪ್‌ ಡಿಪಿ ಮಾಡಿಕೊಂಡು ಗೋಮಾತೆಯನ್ನು ಪ್ರೀತಿಸಿ’ ಎಂಬ ಒಕ್ಕಣೆ ಹೊತ್ತ ಸಾಲುಗಳೊಂದಿಗೆ ಈ ಕರುವಿನ ಚಿತ್ರ ಗ್ರೂಪ್‌ನಿಂದ ಗ್ರೂಪ್‌ಗ್ೂ ಶೇರ್‌ ಆಗುತ್ತಲೇ ಇದೆ. ಒಟ್ಟಿನಲ್ಲಿ ಹಳ್ಳಿಯ ಪುಟ್ಟ ಹಟ್ಟಿಯಲ್ಲಿ ಆಟವಾಡಿಕೊಂಡು ಇದ್ದ ಈ ಕರು ರಾತೋರಾತ್ರಿ ಫೇಮಸ್‌ ಆಗಿದೆ. ಆದರೆ ತಾನು ಇಷ್ಟೆಲ್ಲ ಜನರ ಗಮನ ಸೆಳೆದಿರುವುದು, ತನ್ನ ಚಿತ್ರ ವಿಶ್ವಾದ್ಯಂತ ಸುತ್ತುತ್ತಿರುವುದು ಈ ಮೂಕಪ್ರಾಣಿಗೆ ಮಾತ್ರ ಗೊತ್ತಿಲ್ಲ.

ಫೋಟೋ ತೆಗೆದವರು ಪುತ್ತೂರಿನವರು
ಎಸ್‌.ಜಿ. ದತ್ತ ಉರಿಮಜಲು (ಶಿವಗುರುದತ್ತ) ಅವರು ಮಾಜಿ ಶಾಸಕ, ಸಾಮಾ ಜಿಕ ಮುಖಂಡ ಉರಿಮಜಲು ರಾಮ್‌ ಭಟ್‌ ಅವರ ಸಂಬಂಧಿ. ರಾಮ್‌ ಭಟ್‌ ಅವರಿಗೆ ಮೊಮ್ಮಗ. ಎಂಬಿಎ ಪದವೀಧರರಾಗಿರುವ ಅವರು ನಾಲ್ಕು ವರ್ಷ ಗಳಿಂದ ಹವ್ಯಾಸಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ತಾನು ತೆಗೆದ ಕರುವಿನ ಚಿತ್ರ ವೈರಲ್‌ ಆಗಿರುವ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, ಫೇಸುºಕ್‌ ಗೆಳೆಯರೊಬ್ಬರು ನನ್ನ ಅಕೌಂಟ್‌ನಿಂದ ತೆಗೆದು ಈ ಫೋಟೋವನ್ನು ಶೇರ್‌ ಮಾಡಿದ್ದಾರೆ. ಲಕ್ಷಕ್ಕೂ ಮಿಕ್ಕಿ ಶೇರ್‌ ಆಗಿದ್ದು, ನಮ್ಮ ದೇಶ ಮಾತ್ರವಲ್ಲ; ಅಬುಧಾಬಿ ಸೇರಿದಂತೆ ವಿದೇಶಗಳಿಂದಲೂ ಕರೆ, ಸಂದೇಶಗಳು ಬರುತ್ತಿವೆ. ಈ ಫೋಟೋ ಇಷ್ಟೆಲ್ಲ ಹವಾ ಸೃಷ್ಟಿಸುತ್ತದೆ ಎಂದು ನನಗೇ ಗೊತ್ತಿರಲಿಲ್ಲ.ಆದರೆ, ಈಗ ಖುಷಿಯಾಗುತ್ತಿದೆ’ ಎನ್ನುತ್ತಾರೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!

Temperature Increase: ಮೊಟ್ಟೆ ದರ ಇಳಿಕೆ

Retail Market; ತಾಪಮಾನ ಏರಿಕೆ: ಮೊಟ್ಟೆ ದರ ಇಳಿಕೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.