![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಮುಂಗಾರು ಪೂರ್ವ ಮಳೆ ಚುರುಕು
Team Udayavani, May 23, 2020, 5:16 AM IST
![ಮುಂಗಾರು ಪೂರ್ವ ಮಳೆ ಚುರುಕು](https://www.udayavani.com/wp-content/uploads/2020/05/Gadaga-tdy-1-18-620x372.jpg)
ಗದಗ: ಪ್ರಸಕ್ತ ಸಾಲಿನ ಜನವರಿಯಿಂದ ಮೇ 21ರ ವರೆಗೆ ಜಿಲ್ಲೆಯಲ್ಲಿ ಸರಾಸರಿ 75 ಮಿ.ಮೀ. ವಾಡಿಕೆ ಮಳೆ ಪೈಕಿ 91 ಮಿ.ಮೀ. ಮಳೆಯಾಗಿದ್ದು, ಶೇ.21 ನಷ್ಟು ಹೆಚ್ಚುವರಿ ಮಳೆಯಾಗಿದೆ. ಮಾರ್ಚ್ 1ರಿಂದ 21ರವರೆಗೆ ವಾಡಿಕೆ ಸರಾಸರಿ ಮಳೆ 67 ಮಿ.ಮೀ. ಪೈಕಿ 87 ಮಿ.ಮೀ ಮಳೆ ಆಗಿದ್ದು ಸರಾಸರಿ 30ರಷ್ಟು ಹೆಚ್ಚು ಮಳೆಯಾಗಿದೆ.
2020ರ ಜನವರಿಯಿಂದ ಮೇ 21ರವರೆಗೆ ಗದಗ ತಾಲೂಕಿನಲ್ಲಿ ಸರಾಸರಿ 76 ಮಿ.ಮೀ. ವಾಡಿಕೆ ಮಳೆ ಪೈಕಿ 105 ಮಿ.ಮೀ. ಮಳೆ ಆಗಿದ್ದು, ಸರಾಸರಿ 39ರಷ್ಟು ಹೆಚ್ಚು ಮಳೆಯಾಗಿದೆ. ಗದಗ ಹೋಬಳಿಯಲ್ಲಿ ಸರಾಸರಿ 80 ಮಿ.ಮೀ. ಪೈಕಿ 103 ಮಿ.ಮೀ. ಮಳೆ ಆಗಿದೆ. ಬೆಟಗೇರಿ ಹೋಬಳಿಯಲ್ಲಿ 73 ಮಿ.ಮೀ. ವಾಡಿಕೆ ಪೈಕಿ 106 ಮಿ.ಮೀ. ಮಳೆ ಆಗಿದೆ. ಸರಾಸರಿ 45 ಮಿ.ಮೀ ಮಳೆಯಾಗಿದೆ.
ಮುಂಡರಗಿ ತಾಲೂಕಿನಲ್ಲಿ ಸರಾಸರಿ 65 ಮಿ.ಮೀ. ವಾಡಿಕೆ ಮಳೆಯಲ್ಲಿ 53 ಮಿ.ಮೀ. ಮಳೆ ಆಗಿದೆ. ಮುಂಡರಗಿ ಹೋಬಳಿಯಲ್ಲಿ 65 ಮಿ.ಮೀ. ವಾಡಿಕೆ ಪೈಕಿ 53 ಮಿ.ಮೀ. ಮತ್ತು ಡಂಬಳ ಹೋಬಳಿಯಲ್ಲಿ 64 ಮಿ.ಮೀ. ವಾಡಿಕೆ ಪೈಕಿ 44 ಮಿ.ಮೀ ಮಳೆ ಸುರಿದಿದೆ. ನರಗುಂದ ತಾಲೂಕಿನಲ್ಲಿ ಸರಾಸರಿ 73 ಮಿ.ಮೀ. ವಾಡಿಕೆ ಮಳೆ ಪೈಕಿ 88 ಮಿ.ಮೀ ಮಳೆಯಾಗಿದ್ದು, ಶೇ. 21ರಷ್ಟು ಹೆಚ್ಚು ಮಳೆಯಾಗಿದೆ. ನರಗುಂದ ಹೋಬಳಿಯಲ್ಲಿ 64 ಮಿ.ಮೀ. ವಾಡಿಕೆ ಪೈಕಿ 44 ಮಿ.ಮೀ ಮಳೆ, ಕೊಣ್ಣೂರು ಹೋಬಳಿಯಲ್ಲಿ 87 ಮಿ.ಮೀ ವಾಡಿಕೆ ಪೈಕಿ 84 ಮಿ.ಮೀ ಮಳೆ ಆಗಿದೆ. ರೋಣ ತಾಲೂಕಿನಲ್ಲಿ ಸರಾಸರಿ 57 ಮಿ.ಮೀ. ವಾಡಿಕೆ ಮಳೆ ಪೈಕಿ 110 ಮಿ.ಮೀ. ಮಳೆ ಆಗಿದ್ದು, ಸರಾಸರಿ 92ರಷ್ಟು ಹೆಚ್ಚು ಮಳೆಯಾಗಿದೆ.
ರೋಣ ಹೋಬಳಿಯಲ್ಲಿ 57 ಮಿ.ಮೀ ವಾಡಿಕೆ ಪೈಕಿ 110 ಮಿ.ಮೀ, ಹೊಳೆಆಲೂರು ಹೋಬಳಿಯಲ್ಲಿ 60 ಮಿ.ಮೀ. ವಾಡಿಕೆ ಪೈಕಿ 117 ಮಿ.ಮೀ, ನರೇಗಲ್ಲ ಹೋಬಳಿಯಲ್ಲಿ 58 ಮಿ.ಮೀ. ವಾಡಿಕೆ ಪೈಕಿ 108 ಮಿ.ಮೀ. ಮಳೆ ಆಗಿದೆ. ಶಿರಹಟ್ಟಿ ತಾಲೂಕಿನಲ್ಲಿ ಸರಾಸರಿ 79 ಮಿ.ಮೀ ವಾಡಿಕೆ ಮಳೆ ಪೈಕಿ 69 ಮಿ.ಮೀ. ಮಳೆ ಆಗಿದೆ. ಶಿರಹಟ್ಟಿ ಹೋಬಳಿಯಲ್ಲಿ 73 ಮಿ.ಮೀ. ವಾಡಿಕೆ ಪೈಕಿ 65, ಲಕ್ಷ್ಮೇಶ್ವರ ಹೋಬಳಿಯಲ್ಲಿ 84 ಮಿ.ಮೀ. ವಾಡಿಕೆ ಪೈಕಿ 72 ಮಿ.ಮೀ ಮಳೆ ಆಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.