![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
ಚಿನ್ನಕ್ಕಿಂತ ಅನ್ನ-ನೀರು ಮುಖ್ಯ
Team Udayavani, May 4, 2019, 3:53 PM IST
![kopp-4](https://www.udayavani.com/wp-content/uploads/2019/05/kopp-4-1-473x465.jpg)
ಸಿರುಗುಪ್ಪ: ಜೀವನದಲ್ಲಿ ಮಾನ ಉಳಿಸಲು ಒಳ್ಳೆಯ ಮಾತುಗಳು, ಪ್ರಾಣ ಉಳಿಸಲು ನೀರು ಬೇಕು. ಹಸಿವಾದಾಗ, ಬಾಯಾರಿದಾಗ ನಮಗೆ ಬಂಗಾರ, ವಜ್ರ, ವೈಡೂರ್ಯಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಚೀಕಲಕಪರ್ವಿ ಮಠದ ರುದ್ರಮುನಿ ಸ್ವಾಮಿಗಳು ಹೇಳಿದರು.
ತಾಲೂಕಿನ ಹೆರಕಲ್ಲು ಬಳಗನೂರು ಮರಿ ಶಿವಯೋಗಿಗಳ ಮಠದಲ್ಲಿ ನಡೆದ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಆಹಾರ ಮತ್ತು ನೀರಿನ ಸೇವನೆಯಿಂದ ಮಾತ್ರ ಹಸಿವು ನೀಗುತ್ತದೆ. ಅದ್ದರಿಂದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನ್ನ, ನೀರು, ಸುಭಾಷಿತ ಈ ಮೂರು ಅಂಶ ಅಳವಡಿಸಿಕೊಳ್ಳಬೇಕು. ಬಂಗಾರದಂತಹ ಲೋಹದ ಮೇಲೆ ವ್ಯಾಮೋಹಗೊಳ್ಳದೇ ನಮ್ಮ ಬದುಕನ್ನೇ ಬಂಗಾರ ಮಾಡಿಕೊಳ್ಳುವತ್ತ ಗಮನ ನೀಡಬೇಕು ಎಂದರು.
ಸಮಾಜದಲ್ಲಿ ಯಾವ ರೀತಿ ಬಾಳಬೇಕು. ಗುರು ಹಿರಿಯರೊಂದಿಗೆ, ಮಾತ-ಪಿತೃಗಳಿಗೆ ಹೇಗೆ ಗೌರವ ನೀಡಬೇಕೆಂದು ತಿಳಿಸಿಕೊಡುವುದೇ ಪುರಾಣ ಪ್ರವಚನಗಳು. ಹಾಲ್ವಿಯ ಮಹಾಂತ ಸ್ವಾಮಿಗಳು ಮೂರು ವರ್ಷದ 6 ತಿಂಗಳ ಕಾಲ ಬಸವ ಪುರಾಣ ಹೇಳಿಸುವ ಮೂಲಕ 150 ವರ್ಷಗಳ ಹಿಂದೆಯೇ ಬಸವ ತತ್ವವನ್ನು ನಾಡಿನಾದ್ಯಂತ ಸಾರಿದರು. ಮನುಷ್ಯ ಮನುಷ್ಯರಾಗಿ ಬಾಳುವುದನ್ನು ಅನ್ನದಾಸೋಹ, ಅಕ್ಷರದಾಸೋಹ, ಮಾನಸಿಕ ನೆಮ್ಮದಿಯನ್ನು ಮಠಗಳು, ಸ್ವಾಮಿಗಳು ನೀಡುತ್ತಾ ಬಂದಿದ್ದಾರೆ. ಭಕ್ತರ ಕಷ್ಟ, ಸುಖಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಕಂಡುಕೊಡುವ ಮಠದಲ್ಲಿನ ಜೀವಂತ ದೇವರುಗಳೆಂದರೆ ಸ್ವಾಮಿಗಳಾಗಿದ್ದಾರೆ ಎಂದು ತಿಳಿಸಿದರು. ಹಗರಿಬೊಮ್ಮನಹಳ್ಳಿಯ ಹಾಲ ಶಂಕರ ಮಠದ ಹಾಲ ಶಂಕರಸ್ವಾಮೀಜಿ, ಕುಷ್ಟಗಿಯ ಮದ್ದಾನ ಮಠದ ಕರಿಬಸವ ಸ್ವಾಮೀಜಿ, ಹೆರಕಲ್ಲಿನ ಮರಿಶಿವಯೋಗಿಗಳ ಮಠದ ಚಿದಾನಂದ ತಾತನವರು ಆಶೀರ್ವಚನ ನೀಡಿದರು.
ಟಾಪ್ ನ್ಯೂಸ್
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Koppala; ಪೊಳ್ಳು ಭರವಸೆಗಳನ್ನು ಮುಂದುವರಿಸಿದ ವಿತ್ತ ಸಚಿವರು: ತಂಗಡಗಿ ಟೀಕೆ](https://www.udayavani.com/wp-content/uploads/2024/07/shivaraj-150x83.jpg)
Budget 2024; ಪೊಳ್ಳು ಭರವಸೆಗಳನ್ನು ಮುಂದುವರಿಸಿದ ವಿತ್ತ ಸಚಿವರು: ತಂಗಡಗಿ ಟೀಕೆ
![3-koppala](https://www.udayavani.com/wp-content/uploads/2024/07/3-koppala-150x90.jpg)
Koppala: ಅಪರಿಚಿತ ವಾಹನ ಡಿಕ್ಕಿಯಾಗಿ ಕರ್ತವ್ಯನಿರತ ಎಎಸ್ಐ ಸ್ಥಳದಲ್ಲೇ ಸಾವು
![Gangavathi: ಕುಡಿದ ಮತ್ತಿನಲ್ಲಿ ರೈಲ್ವೇ ಹಳಿ ಮೇಲೆ ಮಲಗಿದ್ದ ಮೂವರು ಯುವಕರ ಮೇಲೆ ಹರಿದ ರೈಲು](https://www.udayavani.com/wp-content/uploads/2024/07/train-6-150x100.jpg)
Gangavathi: ಹಳಿ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದ ಮೂವರು ಯುವಕರ ಮೇಲೆಯೇ ಹರಿದ ರೈಲು
![ಕೊಪ್ಪಳ: ಆಮೆಗತಿಗಿಂತಲೂ ನಿಧಾನ ರಂಗಮಂದಿರ ನಿರ್ಮಾಣ](https://www.udayavani.com/wp-content/uploads/2024/07/Koppal-150x72.jpg)
ಕೊಪ್ಪಳ: ಆಮೆಗತಿಗಿಂತಲೂ ನಿಧಾನ ರಂಗಮಂದಿರ ನಿರ್ಮಾಣ
![Tungabhadra Dam: Increased inflows release water to canals from June 19](https://www.udayavani.com/wp-content/uploads/2024/07/tunga-150x83.jpg)
Tungabhadra Dam: ಹೆಚ್ಚಿದ ಒಳಹರಿವು; ಜು.19 ರಿಂದ ಕಾಲುವೆಗಳಿಗೆ ನೀರು ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.