![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಗುಣಮಟ್ಟದ ವಾಹನದಿಂದ ಸುರಕ್ಷಿತ ಪ್ರಯಾಣ: ವಿನೋದ್ ಕುಮಾರ್
Team Udayavani, Feb 16, 2017, 3:35 AM IST
![15-LOC-5.jpg](https://www.udayavani.com/wp-content/uploads/2017/02/15/15-LOC-5.jpg)
ಉಡುಪಿ: ಉತ್ಕೃಷ್ಟ ಗುಣ ಮಟ್ಟದ ವಾಹನವನ್ನು ಖರೀದಿಸುವು ದರಿಂದ ಇಂಧನದ ಮಿತವ್ಯಯ ದೊಂದಿಗೆ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗಲಿದೆ. ಗ್ರಾಹಕರು ಅತ್ಯಾಧು ನಿಕ ಸೌಲಭ್ಯಗಳನ್ನು ಒಳಗೊಂಡಿರುವ ಸುರಕ್ಷಿತ ವಾಹನವನ್ನು ಖರೀದಿಸಬೇಕು ಎಂದು ಮಣಿಪಾಲ ಮೀಡಿಯ ನೆಟ್ವರ್ಕ್ ಲಿಮಿಟೆಡ್ನ ಸಿಇಒ ವಿನೋದ್ ಕುಮಾರ್ ಹೇಳಿದರು.
ಅವರು ಎನ್ಎಚ್ 66ರ ಉಡುಪಿ – ಅಂಬಾಗಿಲಿನಲ್ಲಿರುವ “ಶಮಾ ಹೋಂಡಾ’ ಸಂಸ್ಥೆಯಲ್ಲಿ ವಿನೂತನ ಮಾದರಿಯ ಹೋಂಡಾ ಸಿಟಿ ವಾಹನವನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಣಿಪಾಲ ಎಸ್ಬಿಐನ ಸೀನಿಯರ್ ಮ್ಯಾನೇಜರ್ ರಮೇಶ್ ಬಾಬು, ಶಮಾ ಹೋಂಡಾ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀನಿಧಿ ಕೆ., ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಅರುಣ್ ಹಾಗೂ ಸಂಸ್ಥೆಯ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
ಅತ್ಯಾಧುನಿಕ ಸೌಲಭ್ಯಗಳು
6 ಏರ್ ಬ್ಯಾಗ್ಸ್ , 3 ವರ್ಷ ಅನಿಯ ಮಿತ ಕಿ.ಮೀ. ವಾರಂಟಿ, ಅಟೋ ಮ್ಯಾಟಿಕ್ ಹೆಡ್ಲೈಟ್ ಕಂಟ್ರೋಲ್, ಅಟೋಮ್ಯಾಟಿಕ್ ರೈನ್ ಸೆನ್ಸಿಂಗ್ ವೈಫರ್, 16 ಇಂಚಿನ ಡೈಮಂಡ್ ಕಟ್ನ ಅಲಾಯ್ ವ್ಹೀಲ್, ಟೆಲಿ ಸ್ಕೋಪಿಕ್ ಸ್ಟೇರಿಂಗ್ ಅಡೆjಸ್ಟ್ಮೆಂಟ್,
7 ಇಂಚಿನ 17.7 ಸೆಂ.ಮೀ. ಅಡ್ವಾನ್ಸ್ ಟಚ್ಸ್ಕ್ರೀನ್, ಫ್ರಂಟ್ ಎಲ್ಇಡಿ ಫಾಗ್ ಲೈಟ್, ಹೆಡ್ಲೈಟ್, ಟೈಲ್ ಲ್ಯಾಂಪ್, ಇಂಟಿಗ್ರೇಟೆಡ್ ಎಲ್ಇಡಿ ಡಿಆರ್ಎಲ್, ಪ್ರೀಮಿಯರ್ ಪಿಯಾನೊ ಬ್ಲಾ éಕ್ ಡ್ಯಾಶ್ಬೋರ್ಡ್ ಪ್ಯಾನಲ್, ಒನ್ ಟಚ್ ಇಲೆಕ್ಟ್ರಿಕ್ ಸನ್ರೂಫ್ ಹಾಗೂ ಇತ್ಯಾದಿ ಸೌಲಭ್ಯಗಳನ್ನು ನೂತನ ವಾಹನವು ಒಳಗೊಂಡಿದೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.