Kasaragod ಶಾಲೆಗೆ ನುಗ್ಗಿ ಅಡುಗೆ ಮಾಡಿ ತಿಂದು ಹಿಂತಿರುಗಿದ ಕಳ್ಳ
Team Udayavani, Nov 24, 2023, 9:44 PM IST
ಕಾಸರಗೋಡು: ತೃಕ್ಕರಿಪುರ ಕುಲೇರಿ ಜಿಎಲ್ಪಿ ಶಾಲೆಗೆ ನುಗ್ಗಿದ ಕಳ್ಳನಿಗೆ ಹಣ ಲಭಿಸದಿದ್ದಾಗ ಶಾಲಾ ಮಕ್ಕಳಿಗೆ ನೀಡುವ ಆಹಾರ ತಯಾರಿಸಲೆಂದು ತಂದಿರಿಸಿದ ಅಡುಗೆ ಸಾಮಗ್ರಿಗಳನ್ನು ಬಳಸಿಕೊಂಡು ಅಡುಗೆ ಮಾಡಿ ತಿಂದು ತೇಗಿ ತೆರಳಿದ ಘಟನೆ ನಡೆದಿದೆ.
ಅಲ್ಲಿ ಲ್ಯಾಪ್ ಟಾಪ್ ಇದ್ದರೂ ಕಳವು ಮಾಡಲಿಲ್ಲ. ಅಡುಗೆ ಮಾಡುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶಾಲೆಗೆ ನುಗ್ಗುವ ಮುನ್ನ ಅಲ್ಲೇ ಹತ್ತಿರದ ಐಸ್ಕ್ರೀಂ ಅಂಗಡಿಯೊಂದಕ್ಕೆ ನುಗ್ಗಿ ಕಳವು ಮಾಡಿದ್ದನು. ಈ ದೃಶ್ಯವೂ ಸಿಸಿ ಟಿವಿಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subramanya: ಸಿಡಿಲು ಬಡಿದು ನವವಿವಾಹಿತ ಸಾವು: ವಿವಿಧೆಡೆ ಸಿಡಿಲು ಸಹಿತ ಮಳೆ
Rain ಸುಬ್ರಹ್ಮಣ್ಯ, ಸುಳ್ಯ ಸಹಿತ ಹಲವೆಡೆ ಗುಡುಗು-ಮಳೆ
Sea ಹಠಾತ್ ಉಬ್ಬರ ಸಾಧ್ಯತೆ: ರೆಡ್ ಅಲರ್ಟ್ ಘೋಷಣೆ
Dakshina Kannada ಕುಡಿಯುವ ನೀರು ಸಮಸ್ಯೆಯಾಗದಂತೆ ಕ್ರಮ: ಜಿಲ್ಲಾಧಿಕಾರಿ ಸೂಚನೆ
Sullia ವಿವಿಧೆಡೆ ಕಾಡಾನೆಗಳಿಂದ ಕೃಷಿ ಹಾನಿ : ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ