ಸರಕಾರ ಪೊಲೀಸ್ ಅಥವಾ ಪ್ರತಿಭಟನಾಕಾರರ ಪರ ಅಲ್ಲ, ನ್ಯಾಯದ ಪರ: ಕೋಟಾ ಶ್ರೀನಿವಾಸ್ ಪೂಜಾರಿ
Team Udayavani, Dec 26, 2019, 1:31 PM IST
ಮಂಗಳೂರು: ಕಲ್ಲು ತೂರಾಟ, ಠಾಣೆಗೆ ದಿಗ್ಭಂದನ, ಬಂದೂಕು ಅಂಗಡಿಯೊಳಕ್ಕೆ ನುಗ್ಗಲು ಯತ್ನ ಮೊದಲಾದವು ಶಾಂತಿಯುತ ಪ್ರತಿಭಟನೆಯಯ ಭಾಗವಾಗಿದೆಯೇ ?. ಸಿದ್ದರಾಮಯ್ಯ, ಕುಮಾರಸ್ವಾಮಿ, ಗುಂಡೂರಾವ್, ಖಾದರ್ ಯಾವುದೇ ಹೇಳಿಕೆ ಕೊಡುವ ಮೊದಲು ಅವರವರ ಆತ್ಮವನ್ನು ವಿಮರ್ಶಿಸಿಕೊಳ್ಳಲಿ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಗೋಲಿಬಾರ್ ಪ್ರಕರಣದ ವಿಚಾರವಾಗಿ ಅವರು ಗುರುವಾರದಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಗೋಲಿಬಾರ್ ಎಂಬುದು ಅನಿವಾರ್ಯವಾಗಿರಬಹುದು. ಅಂದಿನ ಪರಿಸ್ಥಿತಿ ನೋಡಿ ಪೊಲೀಸರೇ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಲ್ಲಿ ಸರಕಾರದ ಪಾತ್ರ ಇಲ್ಲ. ರಾಜ್ಯ ಸರಕಾರ ಪೊಲೀಸ್ ಅಥವಾ ಪ್ರತಿಭಟನಾಕಾರರ ಪರ ಅಲ್ಲ. ನ್ಯಾಯದ ಪರ ಎಂದು ಇದೆ ವೇಳೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!