ಸ್ಯಾಂಡರ್ಸ್ ಹತ್ಯೆಗೆ ಭಗತ್‌ ಸಿಂಗ್‌ ಬಳಸಿದ ಪಿಸ್ತೂಲಿನ ಗುರುತು ಪತ್ತೆ


Team Udayavani, Feb 16, 2017, 12:13 PM IST

Bhagat Singh-700.jpg

ಹೊಸದಿಲ್ಲಿ : 1928ರ ಡಿಸೆಂಬರ್‌ 17ರಂದು ಬ್ರಿಟಿಷ್‌ ಅಧಿಕಾರಿ ಜಾನ್‌ ಸ್ಯಾಂಡರ್ಸ್ ಮೇಲೆ ಗುಂಡೆಸೆದು ಹತ್ಯೆಗೈಯಲು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಬಳಸಿದ್ದ ಪಿಸ್ತೂಲನ್ನು 90 ವರ್ಷಗಳ ಬಳಿಕ ಗುರುತಿಸಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ನಾಯಕರಾಗಿದ್ದ ಲಾಲಾ ಲಾಜಪತ್‌ ರಾಯ್‌ ಅವರ ಸಾವಿಗೆ ಕಾರಣನೆನ್ನಲಾದ ಸ್ಯಾಂಡರ್ಸ್ ಅವರನ್ನು ಭಗತ್‌ ಸಿಂಗ್‌ ಹಾಡುಹಗಲಲ್ಲೇ ಗುಂಡಿಕ್ಕಿ ಹತ್ಯೆ ಮಾಡಿದ್ದರು. 

ಭಗತ್‌ ಸಿಂಗ್‌, ಸ್ಯಾಂಡರ್ಸ್ ಹತ್ಯೆಗೆ ಬಳಸಿದ್ದ  ಪಾಯಿಂಟ್‌ 32 ಎಂಎಂ ಕೋರ್ಟ್‌ ಆಟೋಮ್ಯಾಟಿಕ್‌ ಪಿಸ್ತೂಲು ಭಾರತೀಯ ಗಡಿ ರಕ್ಷಣಾ ಪಡೆಯ (ಬಿಎಸ್‌ಎಫ್) ಕೇಂದ್ರ ಶಸ್ತ್ರಾಸ್ತ್ರ ಹಾಗೂ ತಂತ್ರಗಾರಿಕೆ ವಿದ್ಯಾಲಯದಲ್ಲಿ ಪ್ರದರ್ಶನಿಕ್ಕಿತ್ತಾದರೂ ಅದು ಭಗತ್‌ ಸಿಂಗ್‌ ಅವರಿಗೇ ಸೇರಿದ್ದೆಂದು ಈ ತನಕವೂ ಅದನ್ನು ಗುರುತಿಸಿರಲಾಗಿರಲಿಲ್ಲ. 

ಈ ಪಿಸ್ತೂಲನ್ನು  ಮೊನ್ನೆ ಮಂಗಳವಾರದಂದು BSF ಇಂದೋರ್‌ ವಸ್ತುಸಂಗ್ರಹಾಲಯದಲ್ಲಿ “ಭಗತ್‌ ಸಿಂಗ್‌ ಬಳಸಿದ್ದ ಪಿಸ್ತೂಲು’ ಎಂದು ಗುರುತಿಸಿ ಪ್ರದರ್ಶಿಸಲಾಯಿತು. 

ಐತಿಹಾಸಿಕ ಮಹತ್ವದ ಈ ಪಿಸ್ತೂಲು ಭಗತ್‌ ಸಿಂಗ್‌ ಅವರಿಗೇ ಸೇರಿದ್ದೆಂಬುದನ್ನು ಹೇಗೆ ಗೊತ್ತುಪಡಿಸಿಕೊಳ್ಳಲಾಯಿತೆಂಬ ಬಗ್ಗೆ ಸಿಎಸ್‌ಡಬ್ಲ್ಯುಟಿ ಮ್ಯೂಸಿಯಂನ ಕಸ್ಟೋಡಿಯನ್‌ ವಿಜೇಂದ್ರ ಸಿಂಗ್‌ ಹೀಗೆ ಹೇಳುತ್ತಾರೆ : 

“ಪಿಸ್ತೂಲಿನ ಮೇಲಿನ ಕಪ್ಪು ಪೇಂಟನ್ನು ನಾವು ತೆಗೆದು ನೋಡಿದಾಗ ಅಲ್ಲಿ ನಮಗೆ ಪಿಸ್ತೂಲಿನ ನಂಬ್ರ 168896 ಎಂದು ಇದ್ದುದು ಕಂಡು ಬಂತು. ಒಡನೆಯೇ ನಾವು ನಮ್ಮ ಬಳಿ ಇದ್ದ ಕಳೆದ ವರ್ಷದ ದಾಖಲೆ ಪತ್ರಗಳನ್ನು ತೆರೆದು ನೋಡಿದೆವು. ಆಗ ಬ್ರಿಟಿಷ್‌ ಅಧಿಕಾರಿ ಜಾನ್‌ ಸ್ಯಾಂಡರ್ಸ್ ಭಗತ್‌ ಸಿಂಗ್‌ ಬಳಸಿದ್ದ ಪಿಸ್ತೂಲಿನ ವಿವರಗಳನ್ನು ತಾಳೆ ಹಾಕಿ ನೋಡಲು ಸಾಧ್ಯವಾಗಿ ಪಿಸ್ತೂಲನ್ನು ಗುರುತಿಸಲು ಅನುಕೂಲವಾಯಿತು’.

ಸ್ಯಾಂಡರ್ಸ್ ಹತ್ಯೆಗಾಗಿ ಭಗತ್‌ ಸಿಂಗ್‌ ಅವರನ್ನು  1931ರ ಮಾರ್ಚ್‌ 23ರಂದು ನೇಣಿಗೆ ಹಾಕಲಾಗಿತ್ತು. 

ಟಾಪ್ ನ್ಯೂಸ್

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

g t devegowda

Mysore; ನಾನು ಮುಡಾದಿಂದ ಎಲ್ಲಿಯೂ ನಿವೇಶನ ಪಡೆದುಕೊಂಡಿಲ್ಲ: ಜಿ ಟಿ ದೇವೇಗೌಡ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Desi Swara: ಶ್ರೀಕೃಷ್ಣನ ಮುಕುಟದಲ್ಲಿ ನವಿಲುಗರಿ ಹೇಗೆ ಬಂತು?

Protest across the state if Ramanagara name is changed: pramod muthalik

Bengaluru South; ರಾಮನಗರ ಹೆಸರು ಬದಲಾಯಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಮುತಾಲಿಕ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ

kupwara

Encounter in Kupwara: ಯೋಧ ಹುತಾತ್ಮ, ಸೇನಾ ಮೇಜರ್ ಸೇರಿದಂತೆ ನಾಲ್ವರಿಗೆ ಗಾಯ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!

Screenshot (7) copy

Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!

ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು

gajanur3

ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.