![car](https://www.udayavani.com/wp-content/uploads/2024/07/car-7-415x248.jpg)
ವಿಶ್ವದ ಅತಿದೊಡ್ಡ ಟೆಲಿಸ್ಕೋಪ್ಗೆ ಬೆಂಗಳೂರಲ್ಲಿ ಬಿಡಿಭಾಗ ನಿರ್ಮಾಣ
Team Udayavani, May 12, 2019, 6:00 AM IST
![37](https://www.udayavani.com/wp-content/uploads/2019/05/37-4-620x465.jpg)
ಮುಂಬಯಿ: ಹವಾಯಿಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ಆಪ್ಟಿಕಲ್ ಟೆಲಿಸ್ಕೋಪ್ ಥರ್ಟಿ ಮೀಟರ್ ಟೆಲಿಸ್ಕೋಪ್ (ಟಿಎಂಟಿ) ವಿನ್ಯಾಸ ಹಾಗೂ ಅಭಿವೃದ್ಧಿಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದ್ದು, ಬೆಂಗಳೂರಿನಲ್ಲಿ ಇದರ ಬಿಡಿ ಭಾಗಗಳು ನಿರ್ಮಾಣಗೊಳ್ಳುತ್ತಿವೆ. ಈ ವರ್ಷ ಟೆಲಿಸ್ಕೋಪ್ ನಿರ್ಮಾಣ ಆರಂಭ ವಾಗಲಿದೆ. 2029-30ರ ವೇಳೆಗೆ ಮುಕ್ತಾಯವಾಗಲಿದ್ದು, ಇಡೀ ಬ್ರಹ್ಮಾಂ ಡದ ಬೃಹತ್ ಚಿತ್ರಣವನ್ನು ಇದು ಒದಗಿಸಲಿದೆ.
ಇದಕ್ಕೆ ಭಾರತದ ಉದ್ಯಮಗಳೇ ಸೆನ್ಸರ್ಗಳು, ಆಕುcವೇಟರ್ಗಳನ್ನು ನಿರ್ಮಾಣ ಮಾಡುತ್ತಿವೆ. ಅಷ್ಟೇ ಅಲ್ಲ, ಇಲ್ಲಿನ ಕಂಪನಿ ಗಳೇ ಇದಕ್ಕೆ ತಾಂತ್ರಿಕ ನೆರವು ನೀಡು ತ್ತಿವೆ. ಬೆಂಗಳೂರಿನಲ್ಲಿ ಆಕುcವೇಟರ್ಗಳು ಹಾಗೂ ಪುದುಚೇರಿಯಲ್ಲಿ ಸೆನ್ಸರ್ಗಳ ನಿರ್ಮಾಣವಾಗುತ್ತಿವೆ. ಇನ್ನೂ ಕೆಲವು ಬಿಡಿ ಭಾಗಗಳು ಮುಂಬೈ ಮತ್ತು ಪುಣೆಯಲ್ಲಿ ನಿರ್ಮಾಣವಾಗುತ್ತಿದೆ.
ಭಾರತದ ಟಿಎಂಟಿ ತಂಡದ ಸಹಾಯಕ ಯೋಜನೆ ನಿರ್ದೇಶಕರಾಗಿರುವ ಎ.ಎನ್.ರಾಮಪ್ರಕಾಶ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ನಾಸಾದ ಹಬಲ್ ಸ್ಪೇಸ್ ಟೆಲಿಸ್ಕೋಪ್ಗಿಂತ 12 ಪಟ್ಟು ಹೆಚ್ಚು ಉತ್ತಮ ಚಿತ್ರಣ ಒದಗಿಸಲಿದೆ. ಫಸ್ಟ್ ಲೈಟ್ ಇನ್ಸ್ಟ್ರೆಮೆಂಟ್ ಎಂದೂ ಇದನ್ನು ಕರೆಯಲಾಗಿದ್ದು, ಭಾರತದ ಪ್ರಮುಖ ತಂತ್ರಜ್ಞಾನ ಹಾಗೂ ವಿಜ್ಞಾನ ಸಂಶೋಧನೆ ಸಂಸ್ಥೆಗಳು ಕೈಜೋಡಿಸಿವೆ.
ಟಾಪ್ ನ್ಯೂಸ್
![car](https://www.udayavani.com/wp-content/uploads/2024/07/car-7-415x248.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![car](https://www.udayavani.com/wp-content/uploads/2024/07/car-7-150x90.jpg)
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
![Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ](https://www.udayavani.com/wp-content/uploads/2024/07/reels-150x105.jpg)
Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ
![kupwara](https://www.udayavani.com/wp-content/uploads/2024/07/kupwara-150x98.jpg)
Encounter in Kupwara: ಯೋಧ ಹುತಾತ್ಮ, ಸೇನಾ ಮೇಜರ್ ಸೇರಿದಂತೆ ನಾಲ್ವರಿಗೆ ಗಾಯ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.