ಇತಿಹಾಸ ಮರು ರಚನೆ ಅತ್ಯವಶ್ಯ
Team Udayavani, Apr 16, 2018, 10:55 AM IST
ಹೊಸದಿಲ್ಲಿ: ಇತಿಹಾಸದ ಮರುರಚನೆಯ ಆವಶ್ಯಕತೆಯ ಕುರಿತಂತೆ ನಡೆಯುತ್ತಿರುವ ಚರ್ಚೆಗಳು ಅನವಶ್ಯಕವಾಗಿದ್ದು, ಈಗಾಗಲೇ ಇತಿಹಾಸವನ್ನು ವರ್ಣರಂಜಿತವನ್ನಾಗಿಸುವ ಅಂಶಗಳನ್ನು ತೆಗೆಯುವುದು ಈ ಹೊತ್ತಿನ ಆವಶ್ಯಕತೆಯಾಗಿದೆ ಎಂದು ಭಾರತೀಯ ಇತಿಹಾಸ ಸಂಶೋಧನಾ ಇಲಾಖೆ (ಐ.ಸಿ.ಎಚ್.ಆರ್.) ಮುಖ್ಯಸ್ಥ ಅರವಿಂದ್ ಜಾಮ್ಖೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಐಸಿಎಚ್ಆರ್ ಸಂಸ್ಥೆಯು ಯಾವುದೇ ಇತಿಹಾಸಕಾರನಿಗೆ ಚರಿತ್ರೆಯನ್ನು ಹೀಗೇ ಬರೆಯಬೇಕೆಂದು ಆದೇಶಿಸುವುದಿಲ್ಲ ಅಥವಾ ದೇಶದ ನಾನಾ ವಿದ್ಯಾಸಂಸ್ಥೆಗಳಿಗೆ ಚರಿತ್ರೆಯ ಪಠ್ಯಕ್ರಮವನ್ನೂ ನಿಗದಿಗೊಳಿಸುವುದಿಲ್ಲ. ಆದರೆ, ನೈಜ ಇತಿಹಾಸವನ್ನು ಪುನಾರಚಿಸುವಂತೆ ಮಾತ್ರ ಸಂಸ್ಥೆ ಸೂಚಿಸುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅನೇಕ ವಿದ್ವಾಂಸರೂ ಆಯಾ ಕಾಲಘಟ್ಟಕ್ಕೆ ಬದಲಾದ ಇತಿಹಾಸವನ್ನು ಗುರುತಿಸಿ ಇತಿಹಾಸದ ಮರು ದಾಖಲು ಆಗಬೇಕೆಂದಿದ್ದಾರೆ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ