ಇತಿಹಾಸ ಮರು ರಚನೆ ಅತ್ಯವಶ್ಯ
Team Udayavani, Apr 16, 2018, 10:55 AM IST
ಹೊಸದಿಲ್ಲಿ: ಇತಿಹಾಸದ ಮರುರಚನೆಯ ಆವಶ್ಯಕತೆಯ ಕುರಿತಂತೆ ನಡೆಯುತ್ತಿರುವ ಚರ್ಚೆಗಳು ಅನವಶ್ಯಕವಾಗಿದ್ದು, ಈಗಾಗಲೇ ಇತಿಹಾಸವನ್ನು ವರ್ಣರಂಜಿತವನ್ನಾಗಿಸುವ ಅಂಶಗಳನ್ನು ತೆಗೆಯುವುದು ಈ ಹೊತ್ತಿನ ಆವಶ್ಯಕತೆಯಾಗಿದೆ ಎಂದು ಭಾರತೀಯ ಇತಿಹಾಸ ಸಂಶೋಧನಾ ಇಲಾಖೆ (ಐ.ಸಿ.ಎಚ್.ಆರ್.) ಮುಖ್ಯಸ್ಥ ಅರವಿಂದ್ ಜಾಮ್ಖೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಐಸಿಎಚ್ಆರ್ ಸಂಸ್ಥೆಯು ಯಾವುದೇ ಇತಿಹಾಸಕಾರನಿಗೆ ಚರಿತ್ರೆಯನ್ನು ಹೀಗೇ ಬರೆಯಬೇಕೆಂದು ಆದೇಶಿಸುವುದಿಲ್ಲ ಅಥವಾ ದೇಶದ ನಾನಾ ವಿದ್ಯಾಸಂಸ್ಥೆಗಳಿಗೆ ಚರಿತ್ರೆಯ ಪಠ್ಯಕ್ರಮವನ್ನೂ ನಿಗದಿಗೊಳಿಸುವುದಿಲ್ಲ. ಆದರೆ, ನೈಜ ಇತಿಹಾಸವನ್ನು ಪುನಾರಚಿಸುವಂತೆ ಮಾತ್ರ ಸಂಸ್ಥೆ ಸೂಚಿಸುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಅನೇಕ ವಿದ್ವಾಂಸರೂ ಆಯಾ ಕಾಲಘಟ್ಟಕ್ಕೆ ಬದಲಾದ ಇತಿಹಾಸವನ್ನು ಗುರುತಿಸಿ ಇತಿಹಾಸದ ಮರು ದಾಖಲು ಆಗಬೇಕೆಂದಿದ್ದಾರೆ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
MUST WATCH
ಹೊಸ ಸೇರ್ಪಡೆ
Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್. ರೈ
Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.