![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಗಗನ್ ಶಕ್ತಿ : ವಾಯುಪಡೆ ಬಲಪ್ರದರ್ಶನ
Team Udayavani, Apr 18, 2018, 7:55 AM IST
![Gagan-Shakthi-17-4.jpg](https://www.udayavani.com/wp-content/uploads/2018/04/18/Gagan-Shakthi-17-4.jpg)
ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ವಿವಿಧ ವಾಯು ನೆಲೆಗಳಲ್ಲಿ ಭಾರತೀಯ ವಾಯುಪಡೆ ಸದ್ದಿಲ್ಲದೆ ಸೇನಾ ಕವಾಯತನ್ನು ಆರಂಭಿಸಿದೆ. ಎ.8ರಿಂದಲೇ ಇದು ಶುರುವಾಗಿದ್ದು, 22ರವರೆಗೆ ನಡೆಯಲಿದೆ. ಈ ಕವಾಯತಿಗೆ ‘ಗಗನ್ ಶಕ್ತಿ’ ಎಂದು ಹೆಸರಿಡಲಾಗಿದೆ. ದೇಶದ ಭದ್ರತೆಯ ಕಾರಣದಿಂದಾಗಿ ಇದನ್ನು ಗೌಪ್ಯವಾಗಿಡಲಾಗಿದೆ. 2004ರಿಂದ ಆರಂಭವಾಗಿರುವ ವಾಯುಪಡೆ ಕವಾಯತು, ಈವರೆಗೆ ವಿವಿಧ ದೇಶಗಳಲ್ಲಿ ಆಯಾ ಸೇನೆಯ ಸಹಕಾರದೊಂದಿಗೆ ನಡೆದಿವೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಸ್ವತಂತ್ರವಾಗಿ ಕವಾಯತು ನಡೆಯುತ್ತಿರುವುದು ವಿಶೇಷ.
ಹೊಸ ಬೆಳವಣಿಗೆ
ಲಘು ಯುದ್ಧ ವಿಮಾನ ‘ತೇಜಸ್ ಮಾರ್ಕ್ 1’ ಇದೇ ಮೊದಲ ಬಾರಿಗೆ ‘ಗಗನ್ ಶಕ್ತಿ’ಯಲ್ಲಿ ಹಾರಾಟ ನಡೆಸಿದೆ. ವಿಮಾನದ ಸಾಮರ್ಥ್ಯ, ನಿಗದಿತ ಗುರಿಗೆ ದಾಳಿಯಿಡುವ ಛಾತಿಗಳನ್ನು ಪರೀಕ್ಷಿಸಿ, ಇದರ ಶಕ್ತಿ, ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಸುಧಾರಿತ ‘ತೇಜಸ್ ಮಾರ್ಕ್ 2’ ತಯಾರಿಸಲು ಯೋಜಿಸಲಾಗಿದೆ.
ಉದ್ದೇಶ
– ವಾಯುಪಡೆಗೆ ತನ್ನ ಶಕ್ತಿಯನ್ನು ಅರಿಯುವ ಅವಕಾಶ
– ಲೋಪದೋಷಗಳನ್ನು ಸರಿಪಡಿಸಲು ಪ್ರಯತ್ನ
– ಶತ್ರು ರಾಷ್ಟ್ರಗಳ ವಾಯುಪಡೆಗೆ ಸಡ್ಡು
ಭಾಗಿಯಾಗಿರುವ ಯುದ್ಧ ವಿಮಾನಗಳು
ಸುಖೋಯ್ ಸು-30 ಎಂಕೆಐ
ಮಿಕೋಯನ್ ಮಿ-29
ಸೆಪೆಕ್ಯಾಟ್ ಜಾಗ್ವಾರ್
ಎಚ್ಎಎಲ್ ತೇಜಸ್ (ಮಾರ್ಕ್ 1)
ಮಿಕೋಯನ್-ಗುರೆವಿಚ್ ಮಿಗ್-21
ಮಿಕೋಯನ್ ಮಿಗ್-27
ಲಾಕಿØàಡ್ ಮಾರ್ಟಿನ್ “ಸಿ’ 130ಜೆ ಸೂಪರ್ಜೆಟ್ ಹಕ್ಯುìಲೆಸ್
ಇಲ್ಯುಷಿನ್ ಐಎಲ್-78 ಎಂಕೆಐ
ಎಎನ್-32
ಈವರೆಗಿನ ಕವಾಯತು
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
MUST WATCH
ಹೊಸ ಸೇರ್ಪಡೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.