ನರೋಡ ಪಾಟಿಯಾ: ಬಿಜೆಪಿಯ ಕೊದ್ನಾನಿ ಖುಲಾಸೆ; ಬಜರಂಗಿ ಅಪರಾಧಿ
Team Udayavani, Apr 20, 2018, 12:34 PM IST
ಅಹ್ಮದಾಬಾದ್: ಗುಜರಾತ್ನ ನರೋಡಾ ಪಾಟಿಯಾ ಕೇಸ್ನಲ್ಲಿ ಗುಜರಾತ್ ಹೈಕೋರ್ಟ್ ಇಂದು ಶುಕ್ರವಾರ ಭಾರತೀಯ ಜನತಾ ಪಕ್ಷದ ನಾಯಕಿ ಮಾಯಾ ಕೊದ್ನಾನಿ ಅವರನ್ನು ಖುಲಾಸೆಗೊಳಿಸಿದೆ; ಆದರೆ ಬಜರಂಗ ದಳ ನಾಯಕ ಬಾಬು ಬಜರಂಗಿ ಅವರು ಅಪರಾಧಿ ಎಂಬ ತೀರ್ಪನ್ನು ಎತ್ತಿ ಹಿಡಿದಿದೆ.
ಕೊದ್ನಾನಿ ಮಾತ್ರವಲ್ಲದೆ ನರೋಡಾ ಪಾಟಿಯಾ ದೊಂಬಿ ಪ್ರಕರಣದ ಗಣಪತ್ ಛಾರಾ ಮತ್ತು ಹರೀಶ್ ಛಾರಾ ಅವರನ್ನು ಎಲ್ಲ ಆರೋಪಗಳಿಂದ ಗುಜರಾತ್ ಹೈಕೋರ್ಟ್ ಖುಲಾಸೆ ಗೊಳಿಸಿದೆ.
2002ರ ಫೆ.27ರಂದು ಗೋದ್ರಾ ಸ್ಟೇಶನ್ನಲ್ಲಿ ಸಾಬರ್ಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಕೋಚ್ಗೆ ಬೆಂಕಿ ಹಾಕಲಾದುದನ್ನು ಅನಸರಿಸಿ ನಡೆದಿದ್ದ ನರೋಡಾ ಪಾಟಿಯಾ ನರಮೇಧದಲ್ಲಿ ಕನಿಷ್ಠ 97 ಮುಸ್ಲಿಮರನ್ನು ಹತ್ಯೆಗೈಯಲಾಗಿತ್ತು. ಸಾಬರ್ಮತಿ ಎಕ್ಸ್ಪ್ರೆಸ್ ರೈಲಿನ ಬೆಂಕಿಗೆ 58 ಹಿಂದೂ ಕರಸೇವಕರು ಸುಟ್ಟು ಕರಕಲಾಗಿದ್ದರು.
ನರೋಡಾ ಪಾಟಿಯಾ ನರಮೇಧದ ಕೇಸಿನ ವಿಚಾರಣೆಯನ್ನು ಜಸ್ಟಿಸ್ ಹರ್ಷ ದೇವಾನಿ ಮತ್ತು ಜಸ್ಟಿಸ್ ಎ ಎಸ್ ಸುಪೇಹಿಯಾ ಅವರನ್ನು ಒಳಗೊಂಡು ಇಬ್ಬರು ನ್ಯಾಯಾಧೀಶರ ಪೀಠವು 2017ರ ಆಗಸ್ಟ್ನಲ್ಲಿ ವಿಚಾರಣೆಯನ್ನು ಮುಗಿಸಿ ಆದೇಶವನ್ನು ಕಾಯ್ದಿರಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ
Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ