ಪ್ರಯಾಣಿಕರ ಬಸ್ಸಿಗೆ ಬೈಕ್ ಢಿಕ್ಕಿ : ಸ್ಥಳದಲ್ಲೇ ನಾಲ್ವರು ತರುಣರ ದಾರುಣ ಸಾವು
Team Udayavani, Jun 7, 2019, 12:53 PM IST
ಜಶ್ಪುರ, ಛತ್ತೀಸ್ಗಢ : ಪ್ರಯಾಣಿಕರ ಖಾಸಗಿ ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದ ಅವಘಡದಲ್ಲಿ ಬೈಕಿನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ವರದಿಯಾಗಿದೆ.
ಜಶ್ಪುರ ಜಿಲ್ಲೆಯ ಫಾರಸ್ಬಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಪಶಾಲಾ ಗ್ರಾಮದಲ್ಲಿನ ಸೇತುವೆಯೊಂದರ ಮೇಲೆ ಗುರುವಾರ ತಡರಾತ್ರಿ ಈ ಅವಘಡ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.
ಪಂಪಶಾಲಾ ಗ್ರಾಮಕ್ಕೆ ಸನಿಹದಲ್ಲೇ ಪ್ರಯಾಣಿಕರ ಖಾಸಗಿ ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದಾಗ ಬೈಕ್ ನಲ್ಲಿದ್ದ ಎಲ್ಲ ನಾಲ್ವರು ಸ್ಥಳದಲ್ಲೇ ಸಾವಪ್ಪಿದರು ಎಂದು ಪೊಲೀಸರು ತಿಳಿಸಿದರು.
ಮೃತರನ್ನು ಸಾವನ್ ಸಾಯಿ, ಪ್ರಮೋದ್ ಸಾಯಿ, (ಇವರು ಪಂದ್ರೀಪಾಣೀ ಗ್ರಾಮದವರು), ದೀಪಕ್ ಯಾದವ್ ಮತ್ತು ಸುರೇಶ್ (ಇವರು ಪಂಪಶಾಲಾ ಗ್ರಾಮದವರು) ಎಂದು ಗುರುತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ