ಬುಲಂದ್ಶಹರ್ ಹಿಂಸೆ: ಬಂಧಿತ 7 ಮಂದಿ ವಿರುದ್ಧ ಎನ್ಎಸ್ಎ
Team Udayavani, Jan 14, 2019, 12:19 PM IST
ಬುಲಂದ್ಶಹರ್, ಉ.ಪ್ರ : ಬುಲಂದ್ಶಹರ್ ಜಿಲ್ಲೆಯ ಸಿಯಾನಾ ತೆಹಶೀಲ್ ನಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಗೋ ಹತ್ಯೆಯನ್ನು ಆರೋಪಿಸಿ ಭುಗಿಲೆದ್ದಿದ್ದ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಏಳು ಮಂದಿಯ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯನ್ನು (ಎನ್ಎಸ್ಎ) ಬುಲಂದ್ಶಹರ್ ಜಿಲ್ಲಾಡಳಿತ ಇಂದು ಸೋಮವಾರ ಅನ್ವಯಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಯಾನಾದ ಮಾಹಾವ್ ಗ್ರಾಮದಲ್ಲಿ ಗೋವಿನ ಶವ ಪತ್ತೆಯಾದುದನ್ನು ಅನುಸರಿಸಿ ಕಳೆದ ಡಿ.3ರಂದು ಉದ್ರಿಕ್ತ ಜನಸಮೂಹ ಸ್ಥಳೀಯ ಶಿಂಗ್ರಾವತಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿತ್ತು.
ಈ ದಾಳಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ (44) ಮತ್ತು ಪೌರ ತರುಣ ಸುಮೀತ್ ಕುಮಾರ್ (20) ಅವರನ್ನು ಹೊಡೆದು, ಚಚ್ಚಿ ಕೊಲ್ಲಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ
Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ