ಗಿವ್ ಇಟ್ ಅಪ್ ಮೂಲಕ 32 ಕೋಟಿ ರೂ. ಉಳಿಸಿದ ರೈಲ್ವೆ ಇಲಾಖೆ
Team Udayavani, Apr 21, 2018, 4:04 PM IST
ಹೊಸದಿಲ್ಲಿ : ಹಿರಿಯ ನಾಗರಿಕರು ತಮಗೆ ಕೊಡಲಾಗಿರುವ ರಿಯಾಯಿತಿ ಪ್ರಯಾಣ ದರ ಸೌಲಭ್ಯವನ್ನು ಭಾರತೀಯ ರೈಲ್ವೆಯ ಉದ್ಧಾರಕ್ಕಾಗಿ ಬಿಟ್ಟುಕೊಡಬೇಕೆಂಬ “‘Give it up’ ಯೋಜನೆಗೆ ಸಿಕ್ಕಿರುವ ಅದ್ಭುತ ಬೆಂಬಲದಿಂದ ಪ್ರೇರಿತವಾಗಿರುವ ರೈಲ್ವೇ ಇಲಾಖೆ ಈಗಿನ್ನು ತನ್ನ ರಿಯಾಯಿತಿ ಸೌಕರ್ಯವನ್ನು ಪಡೆಯುತ್ತಿರುವ ಇತರೇ ವರ್ಗದ ಪ್ರಯಾಣಿಕರಿಗೂ ಈ ಕರೆಯನ್ನು ವಿಸ್ತರಿಸಲು ಮುಂದಾಗಿದೆ.
ಶೇ.50ರ ಪ್ರಯಾಣ ದರ ರಿಯಾಯಿತಿ ಸೌಕರ್ಯವನ್ನು ಸುಮಾರು 90 ಲಕ್ಷ ಹಿರಿಯ ನಾಗರಿಕರು ಬಿಟ್ಟು ಕೊಟ್ಟ ಪರಿಣಾಮವಾಗಿ ರೈಲ್ವೇಗೆ 2017ರ ಜುಲೈ 22ರಿಂದ 2018ರ ಮಾರ್ಚ್ 31ರ ವರೆಗಿನ ಅವಧಿಯಲ್ಲಿ 32 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಉಳಿತಾಯವಾಗಿದೆ.
ಭಾರತೀಯ ರೈಲ್ವೆ ಇಲಾಖೆ ವಿಶಿಷ್ಟ ವರ್ಗಗಳ ಪ್ರಯಾಣಿಕರಿಗೆ ನೀಡುವ ಟಿಕೆಟ್ ದರ ರಿಯಾಯಿತಿ ಸೌಕರ್ಯದಿಂದಾಗಿ 33,000 ಕೋಟಿ ರೂ.ಗಳ ಸಹಾಯಧನ ಹೊರೆಯನ್ನು ಹೊರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ