![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ದೇವಾಡಿಗ ವಾಟ್ಸಾಪ್ ಬಳಗ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು
Team Udayavani, Oct 31, 2018, 12:47 PM IST
![2810mum13.jpg](https://www.udayavani.com/wp-content/uploads/2018/10/31/2810mum13.jpg)
ಮುಂಬಯಿ: ಸಾಮಾ ಜಿಕ ಕಳಕಳಿಯನ್ನೇ ಮೂಲ ಉದ್ದೇಶ ವಾಗಿಟ್ಟುಕೊಂಡು ಮುನ್ನಡೆಯು ತ್ತಿರುವ ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗವು ವಿವಿಧೆಡೆಗಳಲ್ಲಿ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಿ ಸಹಕರಿಸಿತು.
ಸೊಂಟದ ಕೆಳಗೆ ಬಲ ಕಳಕೊಂಡಿ ರುವ ಬಾಲಕ ತನುಷ್ ದೇವಾಡಿಗ ಮತ್ತು ಬಿಜೂರಿನ ಕಾಲಿನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬದ ಕೃಷಿ¡ ದೇವಾಡಿಗರಿಗೆ ಅ. 7 ರಂದು ಅವರ ಮನೆಗೆ ತೆರಳಿ ತಲಾ 15,000 ರೂ. ವೈದ್ಯಕೀಯ ನೆರವು ವಿತರಿಸಿತು.
ಮುಂಬಯಿ ಘಾಟ್ಕೋಪರ್ ಪಶ್ಚಿಮದ ಅಮೃತ್ ನಗರದ ನಿವಾಸಿ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಜೀತೇಶ್ ದೇವಾಡಿಗರ ಮನೆಗೆ ತೆರಳಿ 15 ಸಾವಿರ ರೂ. ಗಳನ್ನು ಅವರ ಹೆತ್ತವರಿಗೆ ನೀಡಿತು. ಈ ಸಂದರ್ಭದಲ್ಲಿ ರಾಮ ದೇವಾಡಿಗ, ಮಹಾಲಿಂಗ ದೇವಾಡಿಗ, ಪರಮೇಶ್ವರ ದೇವಾಡಿಗ, ಜಗದೀಶ ದೇವಾಡಿಗ, ಪುರುಷೋತ್ತಮದಾಸ ದೇವಾಡಿಗ, ಸತೀಶ ದೇವಾಡಿಗ, ರಾಜ ದೇವಾಡಿಗ, ಮಧುಕರ ದೇವಾಡಿಗ, ಶ್ರೀಧರ ದೇವಾಡಿಗ, ಅಶೋಕ್ ದೇವಾಡಿಗ, ಸುಂದರ ಮೊಲಿ, ಸದಾಶಿವ ಮೊಲಿ, ದಯಾನಂದ ದೇವಾಡಿಗ, ಸುರೇಶ ದೇವಾಡಿಗ ತೋಕೂರು, ಸುರೇಶ ದೇವಾಡಿಗ ಬಾಕೂìರು, ಮಂಜು ದೇವಾಡಿಗ, ಪ್ರಭಾವತಿ ದೇವಾಡಿಗ, ಉಮಾವತಿ ದೇವಾಡಿಗ ಅವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.