ದೇವಾಡಿಗ ವಾಟ್ಸಾಪ್ ಬಳಗ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು
Team Udayavani, Oct 31, 2018, 12:47 PM IST
ಮುಂಬಯಿ: ಸಾಮಾ ಜಿಕ ಕಳಕಳಿಯನ್ನೇ ಮೂಲ ಉದ್ದೇಶ ವಾಗಿಟ್ಟುಕೊಂಡು ಮುನ್ನಡೆಯು ತ್ತಿರುವ ದೇವಾಡಿಗ ಅಕ್ಷಯ ಕಿರಣ ವಾಟ್ಸಾಪ್ ಬಳಗವು ವಿವಿಧೆಡೆಗಳಲ್ಲಿ ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು ನೀಡಿ ಸಹಕರಿಸಿತು.
ಸೊಂಟದ ಕೆಳಗೆ ಬಲ ಕಳಕೊಂಡಿ ರುವ ಬಾಲಕ ತನುಷ್ ದೇವಾಡಿಗ ಮತ್ತು ಬಿಜೂರಿನ ಕಾಲಿನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬದ ಕೃಷಿ¡ ದೇವಾಡಿಗರಿಗೆ ಅ. 7 ರಂದು ಅವರ ಮನೆಗೆ ತೆರಳಿ ತಲಾ 15,000 ರೂ. ವೈದ್ಯಕೀಯ ನೆರವು ವಿತರಿಸಿತು.
ಮುಂಬಯಿ ಘಾಟ್ಕೋಪರ್ ಪಶ್ಚಿಮದ ಅಮೃತ್ ನಗರದ ನಿವಾಸಿ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಜೀತೇಶ್ ದೇವಾಡಿಗರ ಮನೆಗೆ ತೆರಳಿ 15 ಸಾವಿರ ರೂ. ಗಳನ್ನು ಅವರ ಹೆತ್ತವರಿಗೆ ನೀಡಿತು. ಈ ಸಂದರ್ಭದಲ್ಲಿ ರಾಮ ದೇವಾಡಿಗ, ಮಹಾಲಿಂಗ ದೇವಾಡಿಗ, ಪರಮೇಶ್ವರ ದೇವಾಡಿಗ, ಜಗದೀಶ ದೇವಾಡಿಗ, ಪುರುಷೋತ್ತಮದಾಸ ದೇವಾಡಿಗ, ಸತೀಶ ದೇವಾಡಿಗ, ರಾಜ ದೇವಾಡಿಗ, ಮಧುಕರ ದೇವಾಡಿಗ, ಶ್ರೀಧರ ದೇವಾಡಿಗ, ಅಶೋಕ್ ದೇವಾಡಿಗ, ಸುಂದರ ಮೊಲಿ, ಸದಾಶಿವ ಮೊಲಿ, ದಯಾನಂದ ದೇವಾಡಿಗ, ಸುರೇಶ ದೇವಾಡಿಗ ತೋಕೂರು, ಸುರೇಶ ದೇವಾಡಿಗ ಬಾಕೂìರು, ಮಂಜು ದೇವಾಡಿಗ, ಪ್ರಭಾವತಿ ದೇವಾಡಿಗ, ಉಮಾವತಿ ದೇವಾಡಿಗ ಅವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ