ಶ್ರೀ ರಮಾನಂದ ಗುರೂಜಿ ಮುಂಬಯಿ ಭೇಟಿ
Team Udayavani, Jun 7, 2019, 2:47 PM IST
ಉಡುಪಿ: ದೊಡ್ಡಣಗುಡ್ಡೆಯ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಜೂ.9ರಿಂದ 13ರ ತನಕ ಮುಂಬಯಿಯಲ್ಲಿ ಭಕ್ತರ ಭೇಟಿಗೆ ಲಭ್ಯರಿರುತ್ತಾರೆ.
ಜೂ.9ರಂದು ಹಾಗೂ 10ರಂದು ದಾದರ್ ಪರಿಸರದಲ್ಲಿ, ಜೂ.11ರಿಂದ 13ರ ಮಧ್ಯಾಹ್ನ ತನಕ ದಹಿಸರ್ನಲ್ಲಿ ವಾಸ್ತವ್ಯ ಹೂಡಲಿ¨ªಾರೆ. ಶ್ರೀ ಗುರೂಜಿಯವರ ಸಂದರ್ಶನವನ್ನು ಬಯಸುವ ಭಕ್ತಾದಿಗಳು ಆಪ್ತ ಕಾರ್ಯದರ್ಶಿ ಕುಸುಮಾ ನಾಗರಾಜ್ ಅವರನ್ನು ಮೊ. ಸಂಖ್ಯೆ 7738387979 ,6362408747ಕ್ಕೆ ಸಂಪರ್ಕಿಸಿ ಮಂಗಡ ಹೆಸರು ನೋಂದಾಯಿಸಬೇಕೆಂದು ಕ್ಷೇತ್ರದ ಪ್ರಕಟನೆೆ ತಿಳಿಸಿದೆ .