![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ವಿದೇಶದಲ್ಲಿ ಟೆಸ್ಟ್ ಗೆಲ್ಲಿಸಿದ್ದ ವಾಡೇಕರ್
Team Udayavani, Aug 17, 2018, 6:15 AM IST
![ajit-wadekar.jpg](https://www.udayavani.com/wp-content/uploads/2018/08/17/ajit-wadekar.jpg)
ಮುಂಬೈ: ಬುಧವಾರ ರಾತ್ರಿ ಇಹಲೋಕದ ಇನಿಂಗ್ಸ್ ಮುಗಿಸಿ ಹೊರಟರೂ ಅಜಿತ್ ವಾಡೇಕರ್ ಭಾರತೀಯ ಕ್ರಿಕೆಟಿಗೆ ಈಗ ಹೆಚ್ಚು
ಪ್ರಸ್ತುತ ಎಂಬುದೊಂದು ಹೆಚ್ಚುಗಾರಿಕೆ. ಕಾರಣ, ವಿದೇಶದಲ್ಲಿ ಟೆಸ್ಟ್ ಗೆಲ್ಲುವುದು ಹೇಗೆ ಎಂಬುದನ್ನು ಅವರು ತಮ್ಮ ನಾಯಕತ್ವದ
ಅವಧಿಯಲ್ಲಿ ತೋರಿಸಿಕೊಟ್ಟ ಸಾಹಸಿ. ವಿರಾಟ್ ಕೊಹ್ಲಿ ಪಡೆ ಈಗ ಇಂಗ್ಲೆಂಡ್ ನೆಲದಲ್ಲಿ ಸತತ ಸೋಲನುಭವಿಸುತ್ತಿರುವಾಗ ವಾಡೇಕರ್ ನಾಯಕತ್ವ ನೆನಪಿಗೆ ಬರುತ್ತದೆ.
ಅನೇಕರಿಗೆ ತಿಳಿದಿಲ್ಲ, ಅಜಿತ್ ವಾಡೇಕರ್ ಭಾರತೀಯ ಏಕದಿನ ಕ್ರಿಕೆಟಿನ ಪ್ರಥಮ ನಾಯಕನೂ ಹೌದು! ಆದರೆ ಅವರ ಏಕದಿನ
ಆಟ ಎರಡೇ ಪಂದ್ಯಗಳಿಗೆ ಸೀಮಿತಗೊಂಡಿತು.
ವಿಂಡೀಸ್ ಜಯ: ವಾಡೇಕರ್ ನಾಯಕತ್ವದಲ್ಲಿ ಭಾರತ 1970-71ರಂದು ವಿಂಡೀಸ್ ಪ್ರವಾಸ ಮಾಡಿತ್ತು. ಅಲ್ಲಿ 1-0ಯಿಂದ ಸರಣಿ ಗೆದ್ದಿತ್ತು.
ಇಂಗ್ಲೆಂಡ್ನಲ್ಲೂ ಸರಣಿ: ಮುಂದೆ ಅದೇ ವರ್ಷ ಇಂಗ್ಲೆಂಡ್ನಲ್ಲೂ ಭಾರತ ಓವಲ್ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನೂ ಸರಣಿಯನ್ನೂ ಗೆಲ್ಲುತ್ತದೆ. ಅದು ಇಂಗ್ಲೆಂಡ್ನಲ್ಲಿ ಭಾರತ ಗೆದ್ದ ಮೊದಲ ಸರಣಿ.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.