ವಾಕ್ ರೇಸರ್ ಇರ್ಫಾನ್ ಅಮಾನತು ಪ್ರಶ್ನಿಸಿದ ಭಾರತ
Team Udayavani, Apr 18, 2018, 7:45 AM IST
ಹೊಸದಿಲ್ಲಿ: ಸೂಜಿ ಪ್ರಕರಣದ ಆರೋಪದಲ್ಲಿ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾ ಗ್ರಾಮದಿಂದ ಕಿಕ್ಔಟ್ ಆಗಿದ್ದ ಭಾರತದ ಆ್ಯತ್ಲೀಟ್ ವಾಕ್ ರೇಸರ್ ಕೆ.ಟಿ. ಇರ್ಫಾನ್ ಬೆನ್ನಿಗೆ ಇದೀಗ ಭಾರತ ನಿಂತಿದೆ. ಆ್ಯತ್ಲೀಟ್ ವಿರುದ್ಧ ಸಿಜಿಎಫ್ (ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್) ತೆಗೆದುಕೊಂಡಿರುವ ಕಠಿನ ಕ್ರಮವನ್ನು ಭಾರತ ಪ್ರಶ್ನಿಸಿದೆ.
ಕೆ.ಟಿ.ಇರ್ಫಾನ್ ತಂಗಿದ್ದ ಕೊಠಡಿ ಹೊರಕ್ಕೆ ಸೂಜಿ ಸಿಕ್ಕಿದ್ದರಿಂದ ಅದನ್ನು ಅವರೇ ಬಳಸಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಹೀಗಿರುವಾಗ ಅವರ ಪರ ನಿಲ್ಲಲು ಭಾರತ ನಿರ್ಧರಿಸಿದೆ. ಇದೇ ಪ್ರಕರಣದಲ್ಲಿ ಸಿಲುಕಿರುವ ಭಾರತ ಮತ್ತೋರ್ವ ಆ್ಯತ್ಲೀಟ್ ರಾಕೇಶ್ ಬಾಬು ಅವರ ಮೇಲೆ ಹೇರಿರುವ ಅಮಾನತು ಕ್ರಮವನ್ನು ಪ್ರಶ್ನಿಸದಿರಲು ನಿರ್ಧರಿಸಲಾಗಿದೆ. ಏಕೆಂದರೆ ರಾಕೇಶ್ ಅವರ ಬ್ಯಾಗ್ನಲ್ಲಿಯೇ ಸೂಜಿಗಳು ಪತ್ತೆಯಾಗಿದ್ದವು. ಹೀಗಾಗಿ ಇದನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಭಾರತ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?