![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
ಏಶ್ಯ ಕಪ್ ಕ್ರಿಕೆಟ್: ಭಾರತ ಸತತ 2 ಏಕದಿನ ಆಡಲೇಬೇಕು!
Team Udayavani, Aug 21, 2018, 6:50 AM IST
![bcci-80000.jpg](https://www.udayavani.com/wp-content/uploads/2018/08/21/bcci-80000.jpg)
ದುಬಾೖ: ಬಿಸಿಸಿಐನ ಪ್ರಬಲ ವಿರೋಧವಿದ್ದರೂ ಏಶ್ಯ ಕಪ್ ಕ್ರಿಕೆಟ್ ವೇಳಾಪಟ್ಟಿ ಬದಲಿಸಲು ಸಾಧ್ಯವಿಲ್ಲವೆಂದು ಸಂಘಟಕರು ತಿಳಿಸಿದ್ದಾರೆ. ಇದನ್ನು ಬಿಸಿಸಿಐ ಕೂಡ ಖಚಿತಪಡಿಸಿದೆ.
ಆಗಷ್ಟೇ ಇಂಗ್ಲೆಂಡ್ ಪ್ರವಾಸ ಮುಗಿಸಿ ದುಬಾೖಗೆ ತೆರಳುವ ಭಾರತ ತಂಡ ಸೆ.18 ಮತ್ತು 19ರಂದು ಸತತ 2 ದಿನ ಏಕದಿನ ಪಂದ್ಯವಾಡಬೇಕಾದ ಸಂಕಟಕ್ಕೆ ಸಿಲುಕಿದೆ. ಸೆ. 18ರಂದು ಭಾರತ ಅರ್ಹತಾ ಸುತ್ತಿನಲ್ಲಿ ತೇರ್ಗಡೆಯಾದ ತಂಡದೆದುರು ಆಡಿದರೆ, ಸೆ. 19ರಂದು ಪ್ರಬಲ ಪಾಕಿಸ್ಥಾನದೆದುರು ಆಡಬೇಕಾಗುತ್ತದೆ.
ಸತತ ಏಕದಿನ ಪಂದ್ಯಗಳನ್ನು ಆಡಲು ತಿಳಿಸಿರುವುದು ಭಾರತ ಕ್ರಿಕೆಟ್ ತಂಡದ ವಿರೋಧಕ್ಕೂ ಕಾರಣವಾಗಿದೆ. ಇದನ್ನು ಬಿಸಿಸಿಐ ಕೂಡ ವಿರೋಧಿಸಿದೆ. ಅದಕ್ಕೆ ಯಾವುದೇ ಮನ್ನಣೆ ಸಿಕ್ಕಿಲ್ಲ ಎನ್ನುವುದು ಆಶ್ಚರ್ಯ ಮೂಡಿಸಿದೆ.
ಟಾಪ್ ನ್ಯೂಸ್
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.