![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
3ನೇ ಬಾರಿ ಜೊಕೊ ಚಾಂಪಿಯನ್
ಸಿಸಿಪಸ್ ವಿರುದ್ಧ ಗೆಲುವು ; ಒಟ್ಟು 33ನೇ ಮಾಸ್ಟರ್ ಕಿರೀಟ
Team Udayavani, May 14, 2019, 6:00 AM IST
![novak-djokovic-wins-madrid-open](https://www.udayavani.com/wp-content/uploads/2019/05/novak-djokovic-wins-madrid-open-620x400.jpg)
ಮ್ಯಾಡ್ರಿಡ್: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೊವಿಚ್ 3ನೇ ಬಾರಿಗೆ ಮ್ಯಾಡ್ರಿಡ್ ಓಪನ್’ ಪ್ರಶಸ್ತಿ ಜಯಿಸಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್ ಕಾದಾಟದಲ್ಲಿ ಜೊಕೊ ಗ್ರೀಕ್ನ ಯುವ ಟೆನಿಸಿಗ ಸ್ಟಿಫನಸ್ ಸಿಸಿಪಸ್ ವಿರುದ್ಧ 6-3, 6-4 ನೇರ ಸೆಟ್ಗಳ ಗೆಲುವು ದಾಖಲಿಸಿ ಸಂಭ್ರಮಿಸಿದರು.
ಈ ಜಯದೊಂದಿಗೆ ಜೊಕೋವಿಕ್ 33ನೇ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದ ರಫೆಲ್ ನಡಾಲ್ ಅವರ ದಾಖಲೆಯನ್ನು ಸರಿದೂಗಿಸಿದರು. ಮೇ 26 ರಂದು ಆರಂಭವಾಗಲಿರುವ ಫ್ರೆಂಚ್ ಓಪನ್’ ಕೂಟದಲ್ಲಿ ಜೊಕೊವಿಚ್ ಮತ್ತು ನಡಾಲ್ 34ನೇ ಮಾಸ್ಟರ್ ಪ್ರಶಸ್ತಿಗಾಗಿ ಹೋರಾಡಲಿದ್ದಾರೆ.
90 ನಿಮಿಷದಲ್ಲಿ ಮುಗಿದ ಫೈನಲ್: ಈ ಪಂದ್ಯ ಕೇವಲ 90 ನಿಮಿಷಗಳಲ್ಲಿ ಕೊನೆಗೊಂಡಿತು. ಆರಂಭದಲ್ಲೇ ಜೊಕೊ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಸಿಸಿಪಸ್ ಅಂಕ ಗಳಿಕೆಗೆ ಪರದಾಡಬೇಕಾಯಿತು. ಕಳೆದ ವರ್ಷ ಕೆನಡಿಯನ್ ಓಪನ್’ನಲ್ಲಿ ಜೊಕೊ ಅವರನ್ನು ಪ್ರಿ ಕ್ವಾರ್ಟರ್ ಫೈನಲ್ನಲ್ಲಿ ಸೋಲಿಸಿದ್ದ ಸಿಸಿಪಸ್ ಇಲ್ಲಿ ಲಯ ಕಂಡುಕೊಳ್ಳಲು ವಿಫಲರಾದರು. ಸಿಸಿಪಸ್ಗೆ ಇದು 2ನೇ ಮಾಸ್ಟರ್ ಫೈನಲ್ಸ್ ಆಗಿದ್ದು, ಅವರು ಎರಡರಲ್ಲೂ ಪರಾಭವಗೊಂಡರು. ಕಳೆದ ವರ್ಷ ಕೆನಡಿಯನ್ ಓಪನ್’ ಫೈನಲ್ನಲ್ಲಿ ನಡಾಲ್ ವಿರುದ್ದ ಮುಗ್ಗರಿಸಿದ್ದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.