![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಬಾಲ್ ಬದಲು ವಿಕೆಟ್ ಗೆ ಹೊಡೆದ ಪಾಕ್ ಬ್ಯಾಟ್ಸಮನ್
Team Udayavani, May 18, 2019, 4:07 PM IST
![ªÀÄ°PÀ](https://www.udayavani.com/wp-content/uploads/2019/05/ªÀÄ°PÀ-620x397.png)
ಟ್ರೆಂಟ್ ಬ್ರಿಡ್ಜ್: ಕ್ರಿಕೆಟ್ ಎನ್ನುವುದು ಚೆಂಡು ಮತ್ತು ಬ್ಯಾಟಿನ ನಡುವೆ ನಡೆಯುವ ಹೋರಾಟ. ಬೌಲರ್ ಎಸೆದ ಚೆಂಡನ್ನು ಬ್ಯಾಟ್ಸಮನ್ ಮೈದಾನದ ಮೂಲೆ ಮೂಲೆಗೆ ಬಾರಿಸುತ್ತಾರೆ. ಆದರೆ ಈ ಪಾಕ್ ಬ್ಯಾಟ್ಸ್ ಮನ್ ಬಾಲ್ ಗೆ ಹೊಡೆಯುವ ಬದಲು ವಿಕೆಟ್ ಗೆ ಹೊಡೆದಿದ್ದಾರೆ. ಹೀಗೆ ವಿಚಿತ್ರವಾಗಿ ಔಟಾದ ಬ್ಯಾಟ್ಸಮನ್ ಪಾಕಿಸ್ಥಾನದ ಅನುಭವಿ ಆಟಗಾರ ಶೋಯೇಬ್ ಮಲಿಕ್.
ಶುಕ್ರವಾರ ಇಂಗ್ಲೆಂಡ್ ನ ಟ್ರೆಂಟ್ ಬ್ರಿಡ್ಜ್ ಅಂಗಳದಲ್ಲಿ ನಡೆದ ಆತಿಥೇಯ ಇಂಗ್ಲೆಂಡ್ ಮತ್ತು ಪಾಕಿಸ್ಥಾನ ನಡುವಿನ ಪಂದ್ಯದ ವೇಳೆ ಮಲಿಕ್ ಈ ರೀತಿ ಔಟ್ ಆಗಿ ಅವಮಾನ ಅನುಭವಿಸಿದರು.
ಪಾಕ್ ಮಾಜಿ ನಾಯಕ ಶೋಯೇಬ್ ಮಲಿಕ್ 26 ಎಸೆತಗಳಲ್ಲಿ 41 ರನ್ ಹೊಡೆದು ಉತ್ತಮವಾಗೇ ಆಡುತ್ತಿದ್ದರು. ಇನ್ನಿಂಗ್ಸ್ ನ 47ನೇ ಓವರ್ ಎಸೆಯಲು ಬಂದ ಮಾರ್ಕ್ ವುಡ್ ಎಸೆತವನ್ನು ಲೇಟ್ ಕಟ್ ಮಾಡುವ ಪ್ರಯತ್ನದಲ್ಲಿ ಮಲಿಕ್ ಬಾಲ್ ಗೆ ಹೊಡೆಯುವ ಬದಲು ಸ್ಟಂಪ್ ಗೆ ಬ್ಯಾಟ್ ನಿಂದ ಬಡಿದು ಬಿಟ್ಟರು. ಕ್ರಿಕೆಟ್ ನಿಯಮಗಳ ಪ್ರಕಾರ ಇದು ಔಟ್. ಹೀಗಾಗಿ ಶೋಯೇಬ್ ಮಲಿಕ್ ಭಾರವಾದ ಹೆಜ್ಜೆಯಿಟ್ಟು ಪೆವಿಲಿಯನ್ ಗೆ ನಡೆದರು.
Don’t see this too often!
Scorecard & Videos: https://t.co/A8uZh11q6U#EngvPak pic.twitter.com/HxUAK2A5qG
— England Cricket (@englandcricket) May 17, 2019
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.