ಕಾಗವಾಡದಲ್ಲಿ 2 ಸಾವಿರ ಕೋಳಿ ಜೀವಂತ ಸಮಾಧಿ
Team Udayavani, Mar 21, 2020, 3:02 AM IST
ಕಾಗವಾಡ: ಕೊರೊನಾ ಭೀತಿಯಿಂದ ಕುಕ್ಕುಟೋದ್ಯಮಕ್ಕೆ ಭಾರೀ ನಷ್ಟವಾಗುತ್ತಿರುವುದರಿಂದ ತಾಲೂಕಿನ ಶೇಡಬಾಳ ಕಲ್ಲಾಳ್ ಮಜರೆ ಗ್ರಾಮದ ರೈತ ಜಗ ದೀಶ ಮಲ್ಲಪ್ಪ ಮರಾಠೆ ಎಂಬುವರು ತಾವು ಸಾಕಿದ್ದ 2 ಸಾವಿರ ಕೋಳಿಗಳನ್ನು ಜೆಸಿಬಿ ಮೂಲಕ ನೆಲದಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಿದ್ದಾರೆ. ಕೋಳಿಗಳಿಗೆ ಬೇಡಿಕೆ ಕುಸಿದಿದ್ದು, ಒಂದು ಕೆಜಿ ಕೋಳಿಗೆ 10 ರೂ.ಗೆ ಇಳಿದಿದೆ.
ಇನ್ನೊಂಡೆದೆ, ಪ್ರತಿ ಕೆಜಿ ಕೋಳಿ ಆಹಾರದ ಬೆಲೆ 30 ರೂ. ಇದೆ. ಒಂದು ಕೆಜಿ ಮಾಂಸ ತಯಾರಾಗಲು 2 ಕೆಜಿ ಆಹಾರ ನೀಡಬೇಕು. ಇದರಿಂದ ಪ್ರತಿ ಕೋಳಿಯಿಂದ 40ರೂ.ನಷ್ಟವಾಗುತ್ತಿದೆ. ಕೋಳಿ ಖರೀದಿಸುವರು ಇಲ್ಲದ ಕಾರಣ ಆಹಾರಕ್ಕೆ ದುಡ್ಡು ಹೊಂದಿಸುವುದು ಕಷ್ಟವಾಗುತ್ತಿದೆ. ಹಾಗಾಗಿ, ಕೋಳಿಗಳನ್ನು ಮಣ್ಣಿನಲ್ಲಿ ಮುಚ್ಚುತ್ತಿದ್ದೇವೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು