![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ವಿವಿಧ ರೈಲುಗಳ ವಿಳಂಬ ಸಂಚಾರ
Team Udayavani, May 7, 2019, 3:00 AM IST
![Udayavani Kannada Newspaper](https://www.udayavani.com/wp-content/themes/desktop-udayavni/images/place-holder-620.jpg)
ಹುಬ್ಬಳ್ಳಿ: ಲೈನ್ ಬ್ಲಾಕ್ ಕಾರಣದಿಂದ ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಲಿವೆ. ಜೂನ್ 8ರಿಂದ 25ರವರೆಗೆ ಕಣ್ಣೂರ-ಬೆಂಗಳೂರು ನಗರ ಎಕ್ಸ್ಪ್ರೆಸ್ (16518) ರೈಲು ಮಂಡಗೆರೆ ಹಾಗೂ ಹೊಳೆನರಸಿಪುರ ನಿಲ್ದಾಣಗಳ ಮಧ್ಯೆ 15 ನಿಮಿಷ ನಿಲುಗಡೆಗೊಳ್ಳುವುದು.
ಜೂನ್ 26ರಿಂದ ಜುಲೈ 4ರವರೆಗೆ ಮೈಸೂರು-ತಾಳಗುಪ್ಪ (56276) ಪ್ಯಾಸೆಂಜರ್ ರೈಲು ಹೊಳೆನರಸಿಪುರ ಹಾಗೂ ಮಾವಿನಕೆರೆ ಮಧ್ಯೆ 70 ನಿಮಿಷ ನಿಲುಗಡೆಯಾಗಲಿದೆ.
ಜೂನ್ 26ರಿಂದ ಜುಲೈ 4ರವರೆಗೆ ಯಶವಂತಪುರ-ಮೈಸೂರು ಪ್ಯಾಸೆಂಜರ್ (56215) ರೈಲು ಹೊಳೆನರಸಿಪುರ ಹಾಗೂ ಮಾವಿನಕೆರೆ ಮಧ್ಯೆ 30 ನಿಮಿಷ ನಿಲುಗಡೆಗೊಳ್ಳುವುದು.
ಜುಲೈ 5ರಿಂದ ಜುಲೈ23ರವರೆಗೆ ಮೈಸೂರು-ತಾಳಗುಪ್ಪ (56276) ಪ್ಯಾಸೆಂಜರ್ ರೈಲು ಮಾವಿನಕೆರೆ-ಹಾಸನ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳುವುದು. ಅದೇ ರೀತಿ ಜುಲೈ 5ರಿಂದ ಜುಲೈ 23ರವರೆಗೆ ಯಶವಂತಪುರ-ಮೈಸೂರು (56215) ಪ್ಯಾಸೆಂಜರ್ ರೈಲು ಮಾವಿನಕೆರೆ-ಹಾಸನ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳಲಿದೆ.
ಎಲ್ಎಚ್ಬಿ ಅಳವಡಿಕೆ: ಬೆಂಗಳೂರು ನಗರ-ಹಜೂರ್ ಸಾಹಿಬ್ ನಾಂದೇಡ ಎಕ್ಸ್ಪ್ರೆಸ್ (16593/16594) ಎಕ್ಸ್ಪ್ರೆಸ್ ರೈಲಿನ ಮೂರು ರೇಕ್ಗಳಲ್ಲಿ 1ರೇಕ್ಗೆ ಸಾಂಪ್ರದಾಯಿಕ ಕೋಚ್ಗಳ ಬದಲಾಗಿ ಲಿಂಕ್ ಹಾಫ್ಮನ್ ಬುಷ್ (ಎಲ್ಎಚ್ಬಿ) ರೇಕ್ ಅಳವಡಿಸಲಾಗುವುದು.
ಬೆಂಗಳೂರಿನಿಂದ ಮೇ 7, 10, 13, 16, 19, 22, 25, 28, 31, ಜೂನ್3, 6, 9, 12, 15, 18, 21,24 ಹಾಗೂ ಜೂನ್ 27ರಂದು; ಹಜೂರ್ ಸಾಹಿಬ್ ನಾಂದೇಡದಿಂದ ಮೇ 9, 12, 15, 18, 21, 24, 27, 30, ಜುಲೈ 2, 5, 8, 11, 14, 17, 20, 23, 26 ಹಾಗೂ ಜುಲೈ 29ರಂದು ರೇಕ್ ಅಳವಡಿಸಲಾಗುವುದು.
ದರ್ಭಾಂಗ-ಮೈಸೂರು (12577/12578) ಬಾಗ¾ತಿ ವೀಕ್ಲಿ ಎಕ್ಸ್ಪ್ರೆಸ್ ರೈಲಿಗೆ ದರ್ಭಾಂಗದಿಂದ ಸೆಪ್ಟೆಂಬರ್ 3ರಿಂದ ಹಾಗೂ ಮೈಸೂರಿನಿಂದ ಸೆಪ್ಟೆಂಬರ್ 7ರಿಂದ ಎಲ್ಎಚ್ಬಿ ರೇಕ್ ಜೋಡಿಸಲಾಗುವುದು.
ರೈಲು ಸೇವೆ ರದ್ದು: ರೇಕ್ ಕಾರಣದಿಂದ ಮೇ 7ರಂದು ಹೌರಾದಿಂದ ಹೊರಡುವ ಹೌರಾ-ಯಶವಂತಪುರ (22887) ಹಮ್ಸಫರ್ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Heavy Rain 10 ಜಿಲ್ಲೆಗಳ 11 ನದಿಗಳಲ್ಲಿ ಪ್ರವಾಹ ಭೀತಿ](https://www.udayavani.com/wp-content/uploads/2024/07/flood-150x68.jpg)
Heavy Rain 10 ಜಿಲ್ಲೆಗಳ 11 ನದಿಗಳಲ್ಲಿ ಪ್ರವಾಹ ಭೀತಿ
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.