ಮಂಗನ ಕಾಯಿಲೆಗೆ ಮತ್ತಿಬ್ಬರು ಬಲಿ
Team Udayavani, May 1, 2019, 3:00 AM IST
ಹೊನ್ನಾವರ: ಸಾಗರ ಸೀಮೆಯ ನಂತರ ಹತ್ತಿರದ ಸಿದ್ದಾಪುರವನ್ನು ಮಂಗನ ಕಾಯಿಲೆ ಬಾಧಿಸಿದ್ದು, ಬಾಳಗೋಡದ ಹನಮಿ ದೇವು ಹಸ್ಲರ ಏ.24ರಂದು, ಗಣಪತಿ ದೇವು ಹಸ್ಲರ ಏ.28ರಂದು ಚಿಕಿತ್ಸೆ ಫಲಿಸದೆ ಮಣಿಪಾಲದಲ್ಲಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ 55 ಜನರಿಗೆ ಮಂಗನ ಕಾಯಿಲೆ ಬಾಧಿ ಸಿತ್ತು. 380 ಮಂಗಗಳು ಸತ್ತಿದ್ದವು. 60 ಮಂಗಗಳ ಶವ ಪರೀಕ್ಷೆ ಮಾಡಲಾಗಿತ್ತು. ಜ್ವರಪೀಡಿತರಾದ ಸಿದ್ದಾಪುರದ 34, ಕಾರವಾರದ 5, ಅಂಕೋಲಾದ 1, ಭಟ್ಕಳ 1, ಹೊನ್ನಾವರದ 14 ಮಂದಿ ಗುಣಮುಖರಾಗಿದ್ದಾರೆ.
602 ರಕ್ತದ ಮಾದರಿಗಳ ಪರೀಕ್ಷೆ ಮಾಡಲಾಗಿತ್ತು. ಗೇರಸೊಪ್ಪಾ, ನವಿಲಗೋಣ, ಸಾಲಕೋಡಗಳಲ್ಲಿ ಮಂಗನ ಕಾಯಿಲೆ ಬಾಧಿ ಸಿದೆ. ಮಳೆ ಆರಂಭವಾಗುವವರೆಗೆ ಈ ತೊಂದರೆ ಮುಂದುವರಿಯುತ್ತದೆ.
ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ ಕಾರಣ ಹೆಚ್ಚಿನ ಸಾವು ಸಂಭವಿಸಿಲ್ಲ. ಪೂರ್ಣಾವ ಧಿ ವೈದ್ಯಾಧಿ ಕಾರಿಯಾಗಿ ಡಾ| ಸತೀಶ ಶೇಟ್ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳು ಸಕಾಲಿಕ ಕ್ರಮ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ
Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ
Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ
2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
UPSC Result: ವಿಜಯಪುರದ ವಿಜೇತಾಗೆ ಯುಪಿಎಸ್ಸಿಯಲ್ಲಿ 100ನೇ ರ್ಯಾಂಕ್
MUST WATCH
ಹೊಸ ಸೇರ್ಪಡೆ
ನಾರಾಯಣ್,ಬಟ್ಲರ್ ಶತಕ ಮೇಲಾಟ; ರನ್ ಚೇಸ್ನಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಬೃಹತ್ ಗೆಲುವು
ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್ ಸ್ಲೇಟರ್
FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್
ಹೃದಯ ಗೆದ್ದ ದಿನೇಶ್ ಕಾರ್ತಿಕ್; ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ?
IPL ಬ್ರೇಕ್ ಪಡೆದ ಗ್ಲೆನ್ ಮ್ಯಾಕ್ಸ್ವೆಲ್