ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಅರಿತು ಬಾಳುವ ಪತ್ನಿ ದೊರೆತು ಸಂತಸವಾಗಲಿದೆ


Team Udayavani, Dec 18, 2020, 8:30 AM IST

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಅರಿತು ಬಾಳುವ ಪತ್ನಿ ದೊರೆತು ಸಂತಸವಾಗಲಿದೆ

18-12-2020

ಮೇಷ: ಆರ್ಥಿಕವಾಗಿ ಏಳಿಗೆ ಕಂಡು ಬಂದರೂ ಖರ್ಚುವೆಚ್ಚವು ಅಷ್ಟೇ ರೂಪದಲ್ಲಿ ಕಂಡು ಬರುವುದು. ಮನೆಯಲ್ಲಿ ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಕಂಡು ಬಂದೀತು. ಮನೆಯ ರಿಪೇರಿ ಖರ್ಚು ಬಂದೀತು.

ವೃಷಭ: ನಿಮ್ಮ ಆರೋಗ್ಯವು ಸುಧಾರಿಸುತ್ತಾ ಹೋಗಲಿದೆ. ಆದರೂ ಆಗಾಗ ವೈದ್ಯರ ಸಲಹೆಯು ಅಗತ್ಯವಿರುತ್ತದೆ. ಖರ್ಚುವೆಚ್ಚಗಳು ಅಧಿಕವಿರುತ್ತದೆ. ಮಕ್ಕಳ ವಿಷಯದಲ್ಲಿ ತುಂಬಾ ಚಿಂತೆಯು ನಿಮಗೆ ಕಂಡುಬರಲಿದೆ.

ಮಿಥುನ: ಜೀವನದಲ್ಲಿ ಅತೀ ಸಂತೋಷ, ಸಂಭ್ರಮದ ದಿನವಿದು. ನಿಮ್ಮ ವ್ಯಾಪಾರ, ವ್ಯವಹಾರವು ಅತೀ ಚೆನ್ನಾಗಿ ನಡೆಯುವುದು. ಗೃಹದಲ್ಲಿ ತುಂಬಾ ಅತಿಥಿಗಳು ಬಂದಾರು. ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

ಕರ್ಕ: ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆಯಾಗಲಿದೆ. ಆದರೆ ಚಿಂತೆ ಬಿಟ್ಟು ಮುನ್ನಡೆದು ಪ್ರಯತ್ನಪಟ್ಟಲ್ಲಿ ಶ್ರೇಯಸ್ಸು ಖಂಡಿತವಿದೆ. ಮನೆಯಲ್ಲಿ ಹಿರಿಯರ ಮನಸ್ಸನ್ನು ಅರಿತು ನಡೆಯಿರಿ.

ಸಿಂಹ: ನಿಮ್ಮ ಮನಸ್ಸು ಅತೀ ಉದ್ವೇಗ ಹಾಗೂ ಉದ್ವಿಗ್ನತೆಯಿಂದ ಕೂಡಿರುತ್ತದೆ. ಹಾಗೂ ನಿದ್ರೆಯಿಲ್ಲದೆ ಚಿಂತೆಗೊಳಗಾಗುವಿರಿ. ಮನಸ್ಸನ್ನು ಸ್ವತ್ಛವಾಗಿಟ್ಟುಕೊಂಡು ಆಧ್ಯಾತ್ಮದ ಕಡೆ ತಿರುಗಿಸಿಟ್ಟುಕೊಂಡರೆ ಉತ್ತಮ.

ಕನ್ಯಾ: ನಿಮ್ಮ ಮನಸ್ಸು ಬೇಸರದಿಂದ ಭಾರವಾದೀತು. ಆದರೆ ಜೀವನದಲ್ಲಿ ನೀವು ಮುಂದೆ ಸಾಗಲಿದ್ದೀರಿ. ನಿಮ್ಮನ್ನು ಅರಿತು ಬಾಳುವ ಪತ್ನಿ ನಿಮಗೆ ದೊರೆತು ಸಂತಸವಾಗಲಿದೆ. ಪರ ಊರಿಗೆ ಹೊಂದಿಕೊಳ್ಳಿರಿ.

ತುಲಾ: ಆರ್ಥಿಕವಾಗಿ ಅಭಿವೃದ್ಧಿ ಕಂಡು ಬರುವುದು. ಉದ್ಯೋಗರಂಗದಲ್ಲಿ ನಿಮಗೆ ಏರುಪೇರು ಕಂಡು ಬರಲಿದೆ. ಗೃಹದಲ್ಲಿ ಹೊಸ ಹೊಸ ಉಪಕರಣಗಳ ಖರೀದಿ ಇದ್ದೀತು. ಆರೋಗ್ಯದಲ್ಲಿ ಅಭಿವೃದ್ಧಿ ಇದೆ.

ವೃಶ್ಚಿಕ: ಮನೆಯಲ್ಲಿ ಮಂಗಲ ಕಾರ್ಯವು ನಡೆದು ಸಂಭ್ರಮ ತಂದೀತು. ವ್ಯಾಪಾರ, ವ್ಯವಹಾರವು ಅಭಿವೃದ್ಧಿ ರೀತಿಯಲ್ಲಿ ಮುನ್ನಡೆಯುವುದು. ಜಾಗದ ವಿಚಾರದಲ್ಲಿ ಸಹೋದರರೊಳಗೆ ಸಣ್ಣಪುಟ್ಟ ಮನಸ್ತಾಪ ಎದ್ದೀತು.

ಧನು: ಪತ್ನಿಯ ವೃತ್ತಿಯಲ್ಲಿ ಏಳುಬೀಳುಗಳು ಕಂಡು ಬರುವುದು. ಅದನ್ನು ಪರಿಗಣಿಸದೆ ಮುನ್ನಡೆದರೆ ಉತ್ತಮ ಫ‌ಲವು ದೊರಕಲಿದೆ. ಸ್ವಲ್ಪ ಎಡರು ತೊಡರುಗಳಿದ್ದರೂ ನಿಸ್ಸಂದೇಹವಾಗಿ ಮುನ್ನಡೆಯಿರಿ.

ಮಕರ: ನಿಮ್ಮ ಆರೋಗ್ಯದ ಬಗ್ಗೆ ನೀವು ಅತೀ ಜಾಗ್ರತೆ ಮಾಡಬೇಕಾಗುವುದು. ಮಕ್ಕಳಿಂದ ತುಂಬಾ ಸಂತೋಷ ದೊರಕಲಿದೆ. ಗೃಹ ನಿರ್ಮಾಣ ಯಾ ಜಾಗದ ಖರೀದಿಯ ಕುರಿತು ಮಾತುಕತೆ ನಡೆಯಲಿದೆ. ಶುಭವಿದೆ.

ಕುಂಭ: ನಿಮ್ಮ ಮನಸ್ಸು ಎಣಿಕೆ ಮಾಡಿದಂತೆ ಎಲ್ಲಾ ಕೆಲಸಗಳು ನಡೆದು ಸಂತಸ ಉಂಟಾಗಲಿದೆ. ಪರ ಊರಿಗೆ ಪ್ರಯಾಣ ಬೆಳೆಸಲಿದ್ದೀರಿ. ಶುಭಮಂಗಲ ಕಾರ್ಯದಲ್ಲಿ ಭಾಗಿಯಾಗಲಿದ್ದೀರಿ.

ಮೀನ: ವೈದ್ಯಕೀಯ ರಂಗದವರಿಗೆ ಏಳಿಗೆಯು ಕಂಡುಬರುವುದು. ಭಡ್ತಿಯು ದೊರೆತು ಸಂತೋಷವಾದೀತು. ಗೃಹದಲ್ಲಿ ಶುಭಮಂಗಲ ಕಾರ್ಯದ ತಯಾರಿ ನಡೆಯಲಿದೆ. ಆರೋಗ್ಯವು ಸುಧಾರಿಸಲಿದೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.