ಶಿರೂರು -ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಇನ್ನೂ ಪೂರ್ಣಗೊಂಡಿಲ್ಲ ಚರಂಡಿ ಕಾಮಗಾರಿ
Team Udayavani, Jun 9, 2019, 6:10 AM IST
ಬೈಂದೂರು: ಮಳೆಗಾಲ ಶುರುವಾಗಲು ಬೆರಳೆಣಿಕೆ ದಿನವಷ್ಟೇ ಇದೆ. ಮುಂಗಾರಿನ ಸೂಚನೆ ಈಗಾಗಲೇ ಸಿಕ್ಕಿದೆ. ಆದರೆ ಶಿರೂರಿನಿಂದ -ಕುಂದಾಪುರ ಚತುಷ್ಪಥ ಹೆದ್ದಾರಿಯಲ್ಲಿ ಈ ವರ್ಷವೂ ಸಮಸ್ಯೆಗಳು ಮರುಕಳಿಸಬಹುದೇ ಎಂಬ ಆತಂಕ ಸವಾರರಿಗೆ ಕಾಡಿದೆ. ಪೂರ್ಣಗೊಳ್ಳದ
ಚರಂಡಿ ಕಾಮಗಾರಿ
ತಲ್ಲೂರು, ಹೆಮ್ಮಾಡಿ, ನಾಗೂರು, ಉಪ್ಪುಂದ,ಶಿರೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ರಸ್ತೆ ಪೂರ್ಣಗೊಂಡಿದೆ. ಆದರೆ ಇಕ್ಕೆಲಗಳಲ್ಲಿ ನೀರು ಹೋಗಲು ಸಮರ್ಪಕ ಕ್ರಮಕೈಗೊಂಡಿಲ್ಲ. ಇದರಿಂದ ನೀರು ಹರಿಯಲಾರದೆ ಹೊಲಗದ್ದೆ, ಮನೆಗಳ ಆವರಣಗಳಿಗೆ ನುಗ್ಗುವ ಸಾಧ್ಯತೆಗಳಿವೆ. ಪ್ರತಿ ವರ್ಷ ಈ ಸಮಸ್ಯೆ ಕಾಡುತ್ತಿದ್ದು ಮಳೆಗಾಲ ಬಂತೆಂದರೆ ಹೆದ್ದಾರಿ ಸಮೀಪದ ನಿವಾಸಿಗಳು ಆತಂಕದಿಂದಲೇ ದಿನ ಕಳೆಯುವಂತಾಗಿದೆ.
ತಿರುವುಗಳದ್ದೂ ಸಮಸ್ಯೆ
ಮಳೆಗಾಲದಲ್ಲಿ ಬೈಂದೂರು ಜಂಕ್ಷನ್, ಯಡ್ತರೆ ಜಂಕ್ಷನ್,ಉಪ್ಪುಂದ, ಅರೆಹೊಳೆ ಕ್ರಾಸ್ ಮುಂತಾದ ಕಡೆ ತಿರುವುಗಳು ಸಮಸ್ಯೆಯಾಗಿ ಕಾಡುತ್ತವೆ. ಬೈಂದೂರಿನಂತಹ ಪ್ರದೇಶಗಳಲ್ಲಿ ಎರಡು ಮೂರು ರಸ್ತೆಗಳನ್ನು ದಾಟಿ ಹೋಗಬೇಕಾದ ಕಾರಣ ವಾಹನಗಳು ಬರುವುದೇ ಗೊತ್ತಾಗದಂತಿದೆ. ಜತೆಗೆ ಸುತ್ತಮುತ್ತ ಕೃಷಿ ಭೂಮಿಗಳಿಗೆ ಶೇಡಿಮಣ್ಣು ಹರಿದು ಹೋಗದಂತೆ ಗಮನಹರಿಸಬೇಕಾಗಿದೆ.
ಸೂಚನೆ ನೀಡಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ
Bengaluru: ಠಾಣೆಯಲ್ಲೇ ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ
Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ
Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
MUST WATCH
ಹೊಸ ಸೇರ್ಪಡೆ
Haveri; ಯುವತಿಯ ಅಪಹರಣ ಆರೋಪ; ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ
Bengaluru: ಠಾಣೆಯಲ್ಲೇ ಮಹಿಳಾ ಪಿಎಸ್ಐಗೆ ಕಪಾಳಮೋಕ್ಷ, ಪೊಲೀಸರ ಮೇಲೆ ಹಲ್ಲೆ
Lok Sabha Polls: ದಾವಣಗೆರೆ ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ: ಗಾಯತ್ರಿ ಸಿದ್ದೇಶ್ವರ
Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ