ಪಾವಗಡದಲ್ಲಿ ರೈತನ ಮೇಲೆ ಕರಡಿಗಳ ದಾಳಿ : ಸ್ಥಿತಿ ಗಂಭೀರ
Team Udayavani, Feb 16, 2017, 3:46 PM IST
ತುಮಕೂರು:ಜಿಲ್ಲೆಯ ದೇವರಕೆರೆ ಎಂಬಲ್ಲಿ ರೈತನೊಬ್ಬನ ಮೇಲೆ ಬುಧವಾರ ರಾತ್ರಿ ಕರಡಿಗಳು ಎರಗಿ ದ ಘಟನೆ ನಡೆದಿದೆ.
ಹೊಲಕ್ಕೆ ನೀರು ಹಾಯಿಸಲು ತೆರಳಿದ್ದ ರಾಜ್ಕುಮಾರ್ ಎಂಬ ಯುವಕನ ಮೇಲೆ ಕರಡಿಗಳು ದಾಳಿ ನಡೆಸಿದ ಪರಿಣಾಮ ಗಂಭೀರವಾದ ಗಾಯಗಳಾಗಿವೆ.
ಪಾವಗಡ ಸರ್ಕಾ ರಿ ಆಸ್ಪತ್ರೆಯಲ್ಲಿ ಕುಮಾರ್ಗೆ ಚಿಕಿತ್ಸೆ ಮುಂದುವರಿಸಲಾಗಿದೆ.