ಬಾವಿಗೆ ಬಿದ್ದ ಎತ್ತು ರಕ್ಷಣೆ
Team Udayavani, Mar 4, 2021, 6:30 PM IST
ಸಂಬರಗಿ: ಪಾರ್ಥನಹಳ್ಳಿ ಗ್ರಾಮದ ಹೊರವಲಯದಲ್ಲಿ ಕಮಲ ಬಿರಾದಾರ ಇವರ ತೆರದ ಬಾವಿಯಲ್ಲಿ ಸುಮಾರು 1 ಲಕ್ಷ ರೂ. ಬೆಲೆಬಾಳುವ ಎತ್ತು ಬಿದ್ದ ಘಟನೆ ಬುಧವಾರ ನಡೆದಿದ್ದು, ಅಗ್ನಿಶಾಮಕ ತಂಡ ಬಂದು ಸುರಕ್ಷಿತವಾಗಿ ಅ ಎತ್ತನ್ನು ಭಾವಿಯಿಂದ ಹೊರತೆಗೆದು ಜಿವಿತ ಆನಾಹುತ ತಡೆಗಟ್ಟಿದರು
ಪಾರ್ಥನಹಳ್ಳಿ ಗ್ರಾಮದ ಮಿರಾಸಾಬ ಉಮರಸಾಬ ಪಟೇಲ ಇವರು ತಮ್ಮ ಎತ್ತು ಗಳನ್ನು ತೆಗೆದುಕೊಂಡು ತೊಟಕ್ಕೆ ತೆರಳುತ್ತಿದ್ದರು. ಆದರೆ ರಸ್ತೆ ಮೇಲೆ ಬಸ್ ಬಂದಾಗ ಹೆದರಿದ ಎತ್ತು ರಸ್ತೆ ಬದಿಗೆ ಸರಿದಿದ್ದು, ತೆರೆದ ಬಾವಿಗೆ ಬಿದ್ದಿದೆ. ಎತ್ತಿನ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದಾಗ ಅಗ್ನಿಶಾಮಕ ದಳದವರು ಆಗಮಿಸಿ, ಆರ್.ಕೆ.ಸಂಭೋಜಿ ನೇತೃತ್ವದಲ್ಲಿ ಆ ಎತ್ತನ್ನು ಸುರಕ್ಷಿತವಾಗಿ ಬಾವಿಯಿಂದ ಹೊರತೆಗೆದರು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಾಚಯ್ಯ ಮಠಪತಿ, ಆಸಿಫ್ ಸನದಿ, ಸಂತೊಷ ರಾಠೊಡ, ರವಿಂದ್ರ ಸಂಗಮ, ಬಾಬಾಗೌಡ ಬಿರಾದಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ