ಮಹದಾಯಿ ನದಿಯಲ್ಲಿ ಲವಣಾಂಶ ಹೆಚ್ಚಳ
Team Udayavani, Mar 5, 2021, 9:20 PM IST
ಪಣಜಿ: ಮಾಂಡವಿ ನದಿಯಲ್ಲಿ ಲವಣಾಂಶ ಪರೀಕ್ಷೆ ನಡೆಸಿದ ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ತಂಡ ಈ ನದಿಯಲ್ಲಿ ಲವಣಾಂಶ ಹೆಚ್ಚಾಗಿರುವುದು ಕಂಡುಹಿಡಿದಿದೆ ಎಂದು ಗೋವಾದ ಪರಿಸರ ವಾದಿ ರಾಜೇಂದ್ರ ಕೇರಕರ್ ಮಾಹಿತಿ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಎರಡನೇಯ ಬಾರಿ ಮಹದಾಯಿ ನದಿಯ ಲವಣಾಂಶದ ಬಗ್ಗೆ ಅಧ್ಯಯನ ನಡೆಸಲು ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆಯ ಡಾ| ಗೋಪಾಲಕೃಷ್ಣ ಮತ್ತು ಎನ್. ಪಟೀಕರ್ ಅವರನ್ನೊಳಗೊಂಡ ತಂಡವು ಗೋವಾಕ್ಕೆ ಆಗಮಿಸಿ ಮಹದಾಯಿ ನದಿಯ ವಿವಿಧೆಡೆ ಒಟ್ಟೂ 14 ಸ್ಥಳಗಳಿಂದ ನೀರನ್ನು ಸಂಗ್ರಹಿಸಿತ್ತು. ಕಳೆದ ಮಳೆಗಾಲದ ಸಂದರ್ಭದಲ್ಲಿಯೂ ಈ ನದಿಯ ನೀರಿನ ಲವಣಾಂಶ ತಪಾಸಣೆ ನಡೆಸಲಾಗಿತ್ತು ಎಂದು ಪ್ರಸರ ವಾದಿ ರಾಜೇಂದ್ರ ಕೇರಕರ್ ಮಾಹಿತಿ ನೀಡಿದರು.
ಪಶ್ಚಿಮ ಕರಾವಳಿಯಲ್ಲಿರು ವಂತೆಯೇ ಗೋವಾದ ಪ್ರಮುಖ ಸಮಸ್ಯೆ ಲವಣಾಂಶದ ಸಮಸ್ಯೆ ಯಾಗಿದೆ. ಲವಣಾಂಶ ಹೆಚ್ಚಾದರೆ ಸಮಸ್ಯೆಯುಂಟಾಗುತ್ತದೆ. ಈ ತಜ್ಞರ ತಂಡವು ಶೀಘ್ರದಲ್ಲಿಯೇ ವರದಿಯನ್ನು ಸುಪ್ರಿಂ ಕೋರ್ಟ್ಗೆ ಸಲ್ಲಿಸಲಿದೆ ಎಂದು ರಾಜೇಂದ್ರ ಕೇರಕರ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ