ರಾಜಕೀಯದಲ್ಲಿ ಸ್ತ್ರೀ ಪ್ರಮಾಣ ಹೆಚ್ಚಾದರೆ ಹಿಂಸಾಚಾರ ಇಳಿಮುಖ


Team Udayavani, Mar 24, 2021, 8:39 PM IST

ರಾಜಕೀಯದಲ್ಲಿ ಸ್ತ್ರೀ ಪ್ರಮಾಣ ಹೆಚ್ಚಾದರೆ ಹಿಂಸಾಚಾರ ಇಳಿಮುಖ

ಹೊಸಪೇಟೆ: ರಾಜಕೀಯದಲ್ಲಿ ಸ್ತ್ರೀಯರ ಪ್ರಮಾಣ ಹೆಚ್ಚಾದಷ್ಟು ರಾಜಕೀಯಹಿಂಸಾಚಾರಗಳ ಪ್ರಮಾಣ ಕುಗ್ಗುವುದು ಎಂದುಕನ್ನಡದ ವಿಮರ್ಶಕಿ ಡಾ| ಸುಮಿತ್ರಾಬಾಯಿ ಬಿ.ಎನ್‌. ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ‌ಸಭಾಂಗಣದಲ್ಲಿ ಲೋಹಿಯಾ ಅವರ ಜನ್ಮದಿನದಪ್ರಯುಕ್ತ ಸೋಮವಾರ ಆನ್‌ಲೈನ್‌ ಮೂಲಕಹಮ್ಮಿಕೊಂಡಿದ್ದ ಲೋಹಿಯಾ ಮತ್ತು ಮಹಿಳೆವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ತ್ರೀಯರು ಸಾರ್ವಜನಿಕ ಚಟುವಟಿಕೆಗಳಲ್ಲಿಕ್ರಿಯಾಶೀಲವಾಗಿ ಭಾಗವಹಿಸಲು ಅವಕಾಶನೀಡಬೇಕು. ಇಲ್ಲದಿದ್ದರೇ ಸ್ತ್ರೀಯರಶಕ್ತಿ-ಸಾಮರ್ಥ್ಯ ನಾಶವಾಗುತ್ತದೆ. ಪ್ರಸ್ತುತದಿನಗಳಲ್ಲಿ ಲೋಹಿಯಾ ಮಹಿಳಾವಾದಿಗುಂಪುಗಳು ಸಂಯೋಜನೆಗೊಳ್ಳುವಲ್ಲಿವಿಫಲವಾಗಿವೆ ಎಂದು ವಿಷಾದಿಸಿದರು. ಲಿಂಗ ತಾರತಮ್ಯ ಜಾತಿ, ವರ್ಗ, ಮತ್ತು ಸಂಸ್ಕೃತಿ ಎಲ್ಲಅಂಶಗಳನ್ನು ದಾಟಿ ಸರ್ವವ್ಯಾಪಿಯಾಗಿವೆ. ಜಾತಿಮತ್ತು ಪಿತೃಪ್ರದಾನ ವ್ಯವಸ್ಥೆ ಮಹಿಳೆಯರನ್ನುದುಪ್ಪಟ್ಟು ಶೋಷಿತರನ್ನಾಗಿ ಮಾಡುವುದು.ಪವಿತ್ರತೆ, ಅಪವಿತ್ರತೆ, ಶುದ್ಧಿ-ಅಶುದ್ಧಿ ಕುರಿತ ವಿಚಾರಗಳು ಮಹಿಳೆಯರನ್ನು ನಿಯಂತ್ರಿಸುತ್ತಿವೆ ಎಂದರು.

ಸಮಾಜದಲ್ಲಿ ಎಲ್ಲ ಮಹಿಳೆಯರು ಶೋಷಿತರೇ. ಒಬ್ಬರದಕ್ಕಿಂತ ಮತ್ತೂಬ್ಬರದುಪರಿಸ್ಥಿತಿ ಬಹಳ ದುರ್ಬರವಾಗಿದೆ. ಸ್ತ್ರೀಯದೇಹ ಅಸಹನೀಯ ಮಾರುಕಟ್ಟೆ ವಸ್ತುವಾಗಿದೆ.ಮಹಿಳೆಯರ ಬಗ್ಗೆ ಭಾವನಾತ್ಮಕ ಕಳಕಳಿ ತೋರಿದ ಅಸಾಧಾರಣವಾದ ಚೈತನ್ಯದಾಯಕ ಬುದ್ದಿಜೀವಿಲೋಹಿಯಾ ಅವರ ಚಿಂತನೆಗಳು ಭಿನ್ನವಾಗಿವೆ. ಮಹಿಳೆಯರ ಆದ್ಯತೆ ಪ್ರಮಾಣಕ್ಕನುಗುಣವಾಗಿಮೀಸಲಾತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದು ಮುಖ್ಯ ಎಂಬ ಅಂಶವನ್ನುಪ್ರತಿಪಾದಿಸಿದ್ದರು. ಲೋಹಿಯಾ ಅವರು ಅಂತರ್ಜಾತಿ ಮತ್ತು ಪ್ರೇಮ ವಿವಾಹ ಮತ್ತು ಸರಳ ವಿವಾಹಗಳಿಗೆ ಒತ್ತು ನೀಡಿದ್ದರು ಎಂದರು.

ಕುಲಸಚಿವ ಡಾ| ಎ.ಸುಬ್ಬಣ್ಣ ರೈ ಮಾತನಾಡಿ, ಲೋಹಿಯಾ ಅವರ ವಿಚಾರಗಳುಚಿಂತನೆಗಷ್ಟೇ ಮೀಸಲಾಗಿರಲಿಲ್ಲ. ಅವುಗಳನ್ನುಕಾರ್ಯರೂಪಕ್ಕೂ ತಂದಿದ್ದರು. ಮಹಿಳೆಯರ ಸಮಸ್ಯೆಗಳು ಕಾಲ-ಕಾಲಕ್ಕೆ ಬದಲಾಗುತ್ತಿವೆಯೇ ಹೊರತು ನಿರ್ಮೂಲನಗೊಳ್ಳುತ್ತಿಲ್ಲ. ಆಧುನಿಕಸಮಾಜದಲ್ಲಿ ಮಹಿಳೆಯರ ಸಮಸ್ಯೆಗಳು ಹೊಸಆಯಾಮವನ್ನೇ ಪಡೆದುಕೊಂಡಿವೆ ಎಂದರು.

ಲೋಹಿಯಾ ಅಧ್ಯಯನ ಪೀಠದ ಸಂಚಾಲಕಡಾ| ಎರಿಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿ,ಲೋಹಿಯಾ ಅವರು ಸಮಾಜವಾದಿ ಚಿಂತಕರುಮತ್ತು ಸ್ವಾತಂತ್ರ್ಯ ಹೋರಾಟಗಾರ ಮತ್ತು ಮುತ್ಸದ್ಧಿ ರಾಜಕೀಯ ನಾಯಕರಾಗಿದ್ದರು. ಲೋಹಿಯಾ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು,ಯುವ ಜನತೆ ಅವುಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ| ಮೋಹನ್‌ ಕುಂಟಾರ್‌, ಪತ್ರಿಕೋದ್ಯಮವಿಭಾಗದ ಉಪನ್ಯಾಸಕ ಲೋಕೇಶ್‌ ಎಸ್‌.ಕೆ. ಉಪಸ್ಥಿತರಿದ್ದರು. ದರ್ಪಣ ಕೇಂದ್ರದ ಉಪನಿರ್ದೇಶಕ ವಿಜಯೇಂದ್ರ ತಾಂತ್ರಿಕ ಸಹಕಾರ ನೀಡಿದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.