ಹವಾಮಾನ ವೈಪರೀತ್ಯ: ಜೊಳ್ಳಾದ ಭತ್ತದ ಪೈರು
Team Udayavani, Mar 28, 2021, 7:58 PM IST
ಗಂಗಾವತಿ: ತಾಲೂಕಿನಾದ್ಯಂತ ಜನವರಿಗೂ ಮುನ್ನ ನಾಟಿ ಮಾಡಿದ ಬೇಸಿಗೆ ಹಂಗಾಮಿನ ಭತ್ತದ ಬೆಳೆ ಸರಿಯಾಗಿ ಕಾಳು ಕಟ್ಟದೇ ಜೊಳ್ಳಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ನವೆಂಬರ್, ಡಿಸೆಂಬರ್ ಕೊನೆಯಲ್ಲಿ ಆನೆಗೊಂದಿ ರಾಂಪೂರ ಮಲ್ಲಾಪೂರ ಮತ್ತು ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ನಾಟಿ ಮಾಡಲಾಗಿದ್ದು, ಈ ಭಾಗದಲ್ಲಿ ಆರ್ಎನ್ಆರ್ ಮತ್ತು ಸಂಪದ ಭತ್ತ ಬೆಳೆ ಶೇ. 70ರಷ್ಟು ಕಾಳು ಕಟ್ಟದೇ ಜೊಳ್ಳಾಗಿದೆ.
ಈ ಕುರಿತು ರೈತರು ಕೃಷಿ ಇಲಾಖೆ ಮತ್ತು ಕೃಷಿ ಸಂಶೋಧನಾ ಮತ್ತು ವಿಜ್ಞಾನ ಕೇಂದ್ರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೃಷಿ ಅ ಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಆನೆಗೊಂದಿ, ರಾಂಪೂರ, ಮಲ್ಲಾಪೂರ, ಕಡೆಬಾಗಿಲು ಭಾಗದ ಭತ್ತ ಗದ್ದೆ ಪರಿಶೀಲನೆ ಮಾಡಿ ರೈತರಿಂದ ಅಗತ್ಯ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ| ತಿಪ್ಪೇಸ್ವಾಮಿ, ಕೃಷಿ ವಿಜ್ಞಾನಿಗಳಾದ ಡಾ| ಮಹಾಂತ ಶಿವಯೋಗಯ್ಯ, ಡಾ| ಪರಮೇಶ, ಡಾ| ರಾಧಾ, ಕೃಷಿ ಅಧಿ ಕಾರಿ ಡಾ| ದೀಪಾ ಎಚ್., ಸಹಾಯಕ ಕೃಷಿ ಅಧಿ ಕಾರಿ, ಆರ್.ಎಚ್. ಭಾಗವಾನ, ರೈತರಾದ ಭರಮಪ್ಪ, ಡಿ. ಭಾಸ್ಕರ್ ಸತ್ಯನಾರಾಯಣ, ಲಕ್ಷ ¾ಣ ನಾಯಕ್, ತಿರುಕಪ್ಪ ಸೇರಿ ಸ್ಥಳೀಯರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?