ಕಾಮಗಾರಿ ಮುಗಿಸಲು ಕುಂಟುನೆಪ ಬೇಡ


Team Udayavani, Mar 31, 2021, 3:32 PM IST

do not give any  reasons for  issue of finish the work

ಕೋಲಾರ: ಹೊಸಕೋಟೆಯಿಂದಬಂಗಾರಪೇಟೆ ಮಾರ್ಗವಾಗಿ ವಿ.ಕೋಟೆತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಆರಂಭಕ್ಕೆ ಇರುವ ಅಡೆತಡೆ ನಿವಾರಿಸಿ,ಅವರಿವರ ಮೇಲೆ ನೆಪ ಹೇಳುವುದನ್ನು ಬಿಟ್ಟುಕೂಡಲೇ ಕಾಮಗಾರಿ ಮುಗಿಸಿ ಎಂದುಕೆಜಿಎಫ್‌ ಶಾಸಕಿ ರೂಪ ಶಶಿಧರ್‌ ತಾಕೀತುಮಾಡಿದರು.

ನಗರದ ಪ್ರಾದೇಶಿಕ ಅರಣ್ಯ ವಿಭಾಗದಕಚೇರಿಯಲ್ಲಿ ಮಂಗಳವಾರ ನಡೆದಲೋಕೋಪಯೋಗಿ, ಹೆದ್ದಾರಿ ಪ್ರಾಧಿಕಾರ,ಅರಣ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿಅಧಿ ಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿ,ವಿಳಂಬ ಮಾಡಿದರೆ ಏನು ಮಾಡಬೇಕುಎಂದು ನನಗೆ ಗೊತ್ತಿದೆ ಎಂದು ಎಚ್ಚರಿಸಿದರು.

ಕಾಮಗಾರಿ ಆರಂಭಿಸದಿದ್ದರೆ ಸಹಿಸಲ್ಲ:ಹೆದ್ದಾರಿ ನಿರ್ಮಾಣಕ್ಕೆ ಅನೇಕ ಸಮಸ್ಯೆಗಳುಎದುರಾಗಿವೆ. ಅದನ್ನು ಹಾಗೆ ಬಿಟ್ಟರೆಅನುದಾನ ವಾಪಸ್‌ ಹೋಗುತ್ತದೆ.

ಅನುದಾನ ತರಲು ಎಷ್ಟು ಕಷ್ಟ ಎಂಬ ಅರಿವುಇರಲಿ. ಪರಿಸ್ಥಿತಿಯನ್ನು ಗಂಭೀರವಾಗಿಪರಿಗಣಿಸಿ, ಇಲಾಖಾ ಧಿಕಾರಿಗಳ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ, ನೀವುಕಾಮಗಾರಿ ಆರಂಭಿಸದಿದ್ದರೆ ಸಹಿಸಲುಸಾಧ್ಯವಿಲ್ಲ ಎಂದು ಗರಂ ಆದರು.ಅರಣ್ಯ, ಲೋಕೋಪಯೋಗಿ ಇಲಾಖೆಗಳಅಧಿಕಾರಿಗಳು ಪರಸ್ಪರ ಸಮನ್ವಯತೆಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ. ಎರಡೂಇಲಾಖೆಗಳು ಸರ್ಕಾರದ ವೇತನಪಡೆಯುತ್ತಿದ್ದೀರಿ, ಮರಗಳ ಕಟಾವು ವಿಳಂಬಎಂದು ಇವರು, ಮರಗಳಿಗೆ ಉತ್ತಮ ಬೆಲೆಸಿಗುತ್ತಿಲ್ಲ ಎಂದು ಅರಣ್ಯ ಇಲಾಖೆಯವರುಸಬೂಬು ಹೇಳಿಕೊಂಡು ಅನುದಾನವಾಪಸ್ಸಾದರೆ ಖಂಡಿತಾ ಸುಮ್ಮನೆ ಬಿಡುವುದಿಲ್ಲಎಂದು ಎಚ್ಚರಿಸಿದರು.

25 ಕಿಮೀ ರಸ್ತೆಗೆ 50 ಕೋಟಿ ಅನುದಾನ:ಕೇಂದ್ರದಿಂದ ಸಿಎಸ್‌ಆರ್‌ ಯೋಜನೆಯಡಿಹೊಸಕೋಟೆಯಿಂದ ಬಂಗಾರಪೇಟೆಮಾರ್ಗವಾಗಿ ವಿ.ಕೋಟೆ ತನಕ ಹೆದ್ದಾರಿನಿರ್ಮಾಣಕ್ಕೆ 2016-17ನೇ ಸಾಲಿನಲ್ಲಿಅನುಮೋದನೆ ದೊರೆತಿದೆ. 25 ಕಿಮಿ ರಸ್ತೆನಿರ್ಮಾಣಕ್ಕೆ ಈಗಾಗಲೇ 50 ಕೋಟಿಅನುದಾನ ಬಿಡುಗಡೆಯಾಗಿದೆ, ಇದರಗುತ್ತಿಗೆದಾರರು ಗುಜರಾತ್‌ಮೂಲದವರಾಗಿದ್ದಾರೆ. ಅವರಿಗೆ ಸ್ಥಳಿಯಸಮಸ್ಯೆಗಳ ಬಗ್ಗೆ ಅರಿವು ಇಲ್ಲದ ಕಾರಣಕಾಮಗಾರಿ ಸ್ಥಗಿತಗೊಂಡಿದೆ ಎಂದರು.

428 ಮರ ತೆರವಿಗೆ ಇಲಾಖೆ ಕುಂಟುನೆಪ:ಅರಣ್ಯ ಇಲಾಖೆ ಉಪ ಸಂರಕ್ಷಣಾಧಿ ಕಾರಿ ಈ.ಶಿವಶಂಕರ್‌ ಮಾತನಾಡಿ, ಇಲಾಖೆ ವ್ಯಾಪಿಗೆ428 ಮರಗಳು ಒಳಪಡುತ್ತವೆ. ಅವುಗಳನ್ನುತೆರವುಗೊಳಿಸಲು ಟೆಂಡರ್‌ ಕರೆದು ಕ್ರಮಕೈಗೊಳ್ಳಲಾಗುವುದು. ಗುತ್ತಿಗೆದಾರರುಮರಗಳು ಬೆಲೆ ಬಾಳುವ ದರ ಪಾವತಿಸಿದರೆತೆರವುಗೊಳಿಸಲು ಅವಕಾಶವಿದೆ ಎಂದುತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ರೂಪಶಶಿಧರ್‌, ಕುಂಟುನೆಪ ಹೇಳಬೇಡಿ,ಈಗಾಗಲೇ ರಸ್ತೆ ನಿರ್ಮಾಣದ ಕಾಮಗಾರಿಮುಗಿಯಬೇಕಾಗಿತ್ತು. ಗುತ್ತಿಗೆದಾರಹೊರಗಿನ ರಾಜ್ಯದವರು ಆಗಿರುವವುದರಿಂದಅಡೆತಡೆಗಳನ್ನು ನಾವೇ ನಿವಾರಣೆಮಾಡಿಕೊಡಬೇಕು. ಇದಕ್ಕೆ ಅಧಿಕಾರಿಗಳುಸಹಕಾರ ನೀಡಬೇಕು ಎಂದು ಸಲಹೆನೀಡಿದರು.

ಲೋಕೊಪಯೋಗಿ ಇಲಾಖೆ ಎಇಇಮಲ್ಲಿಕಾರ್ಜುನ ಮಾತನಾಡಿ, ರಸ್ತೆಅಗಲೀಕರಣಕ್ಕೆ ಈಗಾಗಲೇ ಸರ್ವೇ ನಡೆಸಿಗಡಿ ಗುರುತಿಸಲಾಗಿದೆ. ಮರಗಳ ಹಾಗೂವಿದ್ಯುತ್‌ ಕಂಬಗಳ ತೆರವಿನಿಂದ ಕಾಮಗಾರಿಕೈಗೆತ್ತಿಕೊಳ್ಳುವುದು ತಡವಾಗಿದೆ ಎಂದುಸಮಜಾಯಿಷಿ ನೀಡಿದರು

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್‌ದು: ಕೃಷ್ಣಬೈರೇ ಗೌಡ

DR SUDHA

Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.