ನಿಯಮ ಮೀರಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ : “ಅಲಿಬಾಬಾ’ಗೆ 20 ಸಾವಿರ ಕೋಟಿ ರೂ. ದಂಡ

ದೈತ್ಯ ಉದ್ಯಮಿ ಜ್ಯಾಕ್‌ ಮಾ ಕಂಪನಿ ವಿರುದ್ಧ ಚೀನಾ ಸರ್ಕಾರದ ಕ್ರಮ

Team Udayavani, Apr 10, 2021, 10:30 PM IST

ನಿಯಮ ಮೀರಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ : “ಅಲಿಬಾಬಾ’ಗೆ 20 ಸಾವಿರ ಕೋಟಿ ರೂ. ದಂಡ

ಬೀಜಿಂಗ್‌: ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾದ ಜ್ಯಾಕ್‌ ಮಾ ಮಾಲೀಕತ್ವದ ಅಲಿಬಾಬಾ ಇ-ಮಾರುಕಟ್ಟೆ ಕಂಪನಿ ಸೇರಿದಂತೆ ಚೀನಾದ ದೈತ್ಯ ತಂತ್ರಜ್ಞಾನಾಧಾರಿತ ಕಂಪನಿಗಳು, ಅಲ್ಲಿನ ಸರ್ಕಾರದ ವಕ್ರದೃಷ್ಟಿಗೆ ಬಿದ್ದಿದೆ. ನಿಯಮಮೀರಿ ಆನ್‌ಲೈನ್‌ ಮಾರುಕಟ್ಟೆ ತಾಣ ಅಲಿಬಾಬಾ ಏಕಸ್ವಾಮ್ಯ ಸಾಧಿಸಿದೆ ಎಂದು ಹೇಳಿರುವ ಸರ್ಕಾರಿ ತನಿಖಾಸಂಸ್ಥೆ, ಆ ಕಂಪನಿಯ ಮೇಲೆ 20,776 ಕೋಟಿ ರೂ. ದಂಡ ಹೇರಿದೆ.

ಅಲಿಬಾಬಾ 2019ರಲ್ಲಿ ಮಾರಾಟ ಮಾಡಿರುವ ವಸ್ತುಗಳ ಒಟ್ಟು ಮೌಲ್ಯದ ಶೇ.4ರಷ್ಟನ್ನು ಈಗ ದಂಡದ ರೂಪದಲ್ಲಿ ತೆರಬೇಕಾಗಿದೆ! ಅಲಿಬಾಬಾದ ಆ್ಯಪ್‌ಗ್ಳ ಮೂಲಕ ಯಾವುದೇ ವ್ಯಾಪಾರಿ ವಸ್ತುಗಳನ್ನು ಮಾರಬೇಕಾದರೆ, ಆತ ಇನ್ನಾವುದೇ ಆ್ಯಪ್‌ಗ್ಳಲ್ಲಿ ತನ್ನ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿರಬಾರದು. ಈ ರೀತಿಯ ನಿಯಮಗಳ ಮೂಲಕ ಅಲಿಬಾಬಾ ಏಕಸ್ವಾಮ್ಯ ಸಾಧಿಸಿದೆ.

ಇದನ್ನೂ ಓದಿ :ಉತ್ಪನ್ನ – ಸೇವೆಗಳಿಗೆ ನಕಲಿ ವಿಮರ್ಶೆ :16ಸಾವಿರ ಗ್ರೂಪ್‌ ಡಿಲೀಟ್ ಮಾಡಿದ‌ Facebook inc

ಇದು ಚೀನಾದ ಮಾರುಕಟ್ಟೆ ನಿಯಮಗಳಿಗೆ ವಿರುದ್ಧ ಎನ್ನುವುದು ಸರ್ಕಾರದ ವಾದ. ವಸ್ತುಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸರ್ಕಾರವನ್ನು ಮೀರಿ ಅಲ್ಲಿನ ತಂತ್ರಜ್ಞಾನಾಧಾರಿತ ಕಂಪನಿಗಳು ಬೆಳೆಯುತ್ತಿವೆ. ಅವುಗಳ ಜನಪ್ರಿಯತೆಯಿಂದ ಕಂಗಾಲಾಗಿರುವ ಸರ್ಕಾರ, ಇಂತಹ ಕಂಪನಿಗಳನ್ನು ಮಟ್ಟಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಚೀನಾ ಸರ್ಕಾರದ ಹಲವು ನಡೆಗಳನ್ನು ಕಳೆದವರ್ಷ ಅಕ್ಟೋಬರ್‌ನಲ್ಲಿ ಅಲಿಬಾಬಾ ಸಹಸಂಸ್ಥಾಪಕ ಜ್ಯಾಕ್‌ ಮಾ ವಿರೋಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಟಾಪ್ ನ್ಯೂಸ್

Bommai BJP

Modi 3ನೇ ಸಲ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್‌ ಇಬ್ಭಾಗ: ಬೊಮ್ಮಾಯಿ ಭವಿಷ್ಯ

1-qwe-ewewe

AAP ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್;ಕವಿತಾ ವಿರುದ್ಧ ಇಡಿ ಆರೋಪ

1-qwewewq

Delhi; ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು

renukaacharya

Threat ಇವತ್ತೇ ನಿನಗೆ ಕೊನೆಯ ದಿನ; ರೇಣುಕಾಚಾರ್ಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ

Satish Jaraki

Exit poll ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ: ಸಚಿವ ಸತೀಶ್ ಜಾರಕಿಹೊಳಿ

Feticide case: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಯೋಗದ ಸದಸ್ಯರ ಕಿಡಿ

Feticide case: ಆರೋಪಿಗಳ ಮೇಲೆ ಕಠಿಣ ಕ್ರಮಕ್ಕೆ ಶಿಫಾರಸ್ಸು: ನ್ಯಾ.ಎಸ್.ಕೆ.ಒಂಟಗೋಡಿ

shashi-taroor

Kerala ದಲ್ಲಿ ತಿರುವನಂತಪುರಂ ಬಿಜೆಪಿಯ ಪ್ರಬಲ ಕ್ಷೇತ್ರವಾದರೂ.. :ತರೂರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Americaದಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆ; ಸಾರ್ವಜನಿಕರ ನೆರವು ಕೋರಿದ ಪೊಲೀಸ್

Rupert Murdoch: 93ರ ವಯಸ್ಸಿನಲ್ಲಿ 5ನೇ ಮದುವೆಯಾದ ಖ್ಯಾತ ಉದ್ಯಮಿ

Rupert Murdoch: 93ರ ವಯಸ್ಸಿನಲ್ಲಿ 5ನೇ ಮದುವೆಯಾದ ಖ್ಯಾತ ಉದ್ಯಮಿ

Chandra

First country ಚಂದ್ರನಿಂದ ಮಣ್ಣು ತರಲು ಚೀನ ಸಾಹಸ

Khalisthan

Canada ಹೈಕಮಿಷನ್‌ ಲಾಕ್‌ಡೌನ್‌; ಭಾರತದ ವಿರುದ್ಧ ಖಲಿಸ್ಥಾನಿ ಉಗ್ರ ಪನ್ನುನ್‌ ಮತ್ತೆ ಕ್ಯಾತೆ

MrBeast has overtaken T-Series to become the most subscribed YouTuber in the world

T-Series ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಸಬ್ ಸ್ಕ್ರೈಬ್ಡ್ ಯೂಟ್ಯೂಬರ್ ಆದ MrBeast

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

Bommai BJP

Modi 3ನೇ ಸಲ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್‌ ಇಬ್ಭಾಗ: ಬೊಮ್ಮಾಯಿ ಭವಿಷ್ಯ

1-qwe-ewewe

AAP ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್;ಕವಿತಾ ವಿರುದ್ಧ ಇಡಿ ಆರೋಪ

1-qwewewq

Delhi; ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು

renukaacharya

Threat ಇವತ್ತೇ ನಿನಗೆ ಕೊನೆಯ ದಿನ; ರೇಣುಕಾಚಾರ್ಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ

KMC Manipal; ಖ್ಯಾತ ಸಂತಾನೋತ್ಪತ್ತಿ ತಜ್ಞ ಡಾ. ಪ್ರತಾಪ್ ಪೂರ್ಣ ಸಮಯದ ಸಮಾಲೋಚನೆಗೆ ಲಭ್ಯ

KMC Manipal; ಖ್ಯಾತ ಸಂತಾನೋತ್ಪತ್ತಿ ತಜ್ಞ ಡಾ. ಪ್ರತಾಪ್ ಪೂರ್ಣ ಸಮಯದ ಸಮಾಲೋಚನೆಗೆ ಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.