ಒಡಿಶಾದಲ್ಲಿ ಪತ್ರಕರ್ತರು “ಮುಂಚೂಣಿ ಸೇನಾನಿಗಳು’
Team Udayavani, May 3, 2021, 6:38 AM IST
ಭುವನೇಶ್ವರ: ಕೋವಿಡ್ ಕಾಲದಲ್ಲಿ ಪತ್ರಕರ್ತರ ಸೇವೆ ಅಮೂಲ್ಯ ಎಂದು ಪರಿಗಣಿಸಿರುವ ಒಡಿಶಾ ರಾಜ್ಯ ಸರಕಾರವು ಕಾರ್ಯ ನಿರತ ಪತ್ರಕರ್ತರನ್ನೂ “ಮುಂಚೂಣಿಯ ಕೊರೊನಾ ಸೇನಾನಿಗಳು’ ಎಂದು ಘೋಷಿಸಿದೆ.
ಸರಕಾರದ ಈ ನಿರ್ಧಾರದಿಂದ ರಾಜ್ಯದ 6,944 ಪತ್ರಕರ್ತರಿಗೆ ಸಹಾಯವಾಗಲಿದೆ. ಅವರು ಗೋಪಬಂಧು ಸಂಬಂಧಿಕ ಸ್ವಾಸ್ಥ್ಯ ವಿಮಾ ಯೋಜನೆಯಡಿ ತಲಾ 2 ಲಕ್ಷ ರೂ.ಗಳ ವಿಮಾ ಸುರಕ್ಷೆ ಪಡೆಯಲಿದ್ದಾರೆ. ಕರ್ತವ್ಯ ದಲ್ಲಿದ್ದಾಗ ಕೊರೊನಾದಿಂದ ಮರಣ ಹೊಂದುವ ಪತ್ರಕರ್ತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಧನ ನೀಡುವುದಾಗಿಯೂ ಒಡಿಶಾ ಸರಕಾರ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?