ಕೋವಿಡ್ : ರಾಜ್ಯದಲ್ಲಿಂದು 44473 ಜನ ಗುಣಮುಖ; 16604 ಹೊಸ ಪ್ರಕರಣ ಪತ್ತೆ
Team Udayavani, May 31, 2021, 7:37 PM IST
ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ. ಹಾಗೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಏರಿಕೆಯಾಗಿದೆ.
ಇಂದು ( ಮೇ.31) ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆ ( ದಿನಾಂಕ:30,05,2021, 00:00 ರಿಂದ 23:59 ರವರೆಗೆ)ಗಳ ಅವಧಿಯಲ್ಲಿ ಹೊಸದಾಗಿ 16604 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಗೂ 411 ಜನರ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಇನ್ನು ಕೋವಿಡ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಇಂದು ಕೂಡ ಹೆಚ್ಚಿದೆ. ಮೇಲೆ ಸೂಚಿಸಲಾದ ಅವಧಿಯಲ್ಲಿ 44473 ಜನರ ರೋಗದ ವಿರುದ್ಧ ಹೋರಾಡಿ ಸೋಂಕು ಗೆದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-194, ಬಳ್ಳಾರಿ-437, ಬೆಳಗಾವಿ-910, ಬೆಂಗಳೂರು ಗ್ರಾಮಾಂತರ-383, ಬೆಂಗಳೂರು ನಗರ-3992, ಬೀದರ್-17, ಚಾಮರಾಜನಗರ-317, ಚಿಕ್ಕಬಳ್ಳಾಪುರ-415, ಚಿಕ್ಕಮಗಳೂರು-340,ಚಿತ್ರದುರ್ಗ-731, ದಕ್ಷಿಣ ಕನ್ನಡ-651, ದಾವಣಗೆರೆ-360,ಧಾರವಾಡ-291, ಗದಗ-240, ಹಾಸನ-1162, ಹಾವೇರಿ-134, ಕಲಬುರಗಿ-93, ಕೊಡಗು-193, ಕೋಲಾರ-465, ಕೊಪ್ಪಳ-249, ಮಂಡ್ಯ-753, ಮೈಸೂರು-1171, ರಾಯಚೂರು-192, ರಾಮನಗರ-90,ಶಿವಮೊಗ್ಗ-589, ತುಮಕೂರು-806, ಉಡುಪಿ-519, ಉತ್ತರ ಕನ್ನಡ-641, ವಿಜಯಪುರ-185,ಯಾದಗಿರಿ-84.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್