ಗೋವಾ ರಾಜ್ಯಕ್ಕಿದೆ ನಿಸರ್ಗದತ್ತ ಅಭಯಹಸ್ತ
Team Udayavani, Jul 9, 2021, 7:28 PM IST
ಪಣಜಿ: ಗೋವಾಕ್ಕೆ ನಿಸರ್ಗದ ಅಭಯಹಸ್ತವಿದೆ. ರಾಜ್ಯದ ಜನತೆ ನಿಸರ್ಗವನ್ನು ಪೂಜಿಸುತ್ತಾರೆ. ನಮ್ಮ ಜೀವದಾಯಿನಿ ಮಹದಾಯಿ ನದಿಯನ್ನು ಕರ್ನಾಟಕಕ್ಕೆ ಒಪ್ಪಿಸಿ ಗೋವಾ ಜನತೆಗೆ ವಿಶ್ವಾಸಘಾತ ವೆಸಗಿದ ಮಾಜಿ ಕೇಂದ್ರ ಪರಿಸರ ಮಂತ್ರಿ ಪ್ರಕಾಶ ಜಾವಡೇಕರ್ ಅವರನ್ನು ಮಂತ್ರಿಮಂಡಲದಿಂದ ಹೊರಹಾಕಿದ್ದರಿಂದ ನೈಸರ್ಗಿಕ ನ್ಯಾಯ ಲಭಿಸಿದಂತಾಗಿದೆ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಗಿರೀಶ್ ಚೋಡಣಕರ್ ಟೀಕಾ ಪ್ರಹಾರ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ತಿರುಗಿಸಿಕೊಳ್ಳಲು ಶಾಮೀಲಾಗಿರುವ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರಿಗೂ ಕೂಡ ಶೀಘ್ರವೇ ಶಿಕ್ಷೆಯಾಗಲಿದೆ. ಗೋವಾ ಜನರ ಭಾವನೆಯೊಂದಿಗೆ ಆಟವಾಡಿದವರಿಗೆ ಇದು ಒಂದು ಪಾಠವಾಗಿದೆ ಎಂದು ಗಿರೀಶ್ ಚೋಡಣಕರ್ ವಾಗ್ಧಾಳಿ ನಡೆಸಿದರು.
ಉತ್ತರ ಗೋವಾ ಸಂಸದ ಶ್ರೀಪಾದ ನಾಯಕ್ ಅವರನ್ನು ಆಯುಷ್ ಖಾತೆಯಿಂದ ಕೈಬಿಟ್ಟು, ಪೋರ್ಟ್, ಶಿಪಿಂಗ್, ವಾಟರ್ವೆàಜ್ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಮಂತ್ರಿ ಸ್ಥಾನ ನೀಡಲಾಗಿದೆ. ಗೋವಾದ ಮಟ್ಟಿಗೆ ಇದು ಸಂತಸದ ಸಂಗತಿಯಾಗಿದೆ. ಗೋವಾದ ನದಿಯನ್ನು ಪ್ರಧಾನಿ ಮೋದಿಯ ಕ್ರೋನ್ ಕ್ಲಬ್ನಲ್ಲಿ ಸಿಕ್ಕಿಸಲು ಶ್ರೀಪಾದ ನಾಯಕ ಬಿಡುವುದಿಲ್ಲ ಎಂಬ ಆಶಯವಿದೆ ಎಂದು ಗಿರೀಶ್ ಚೋಡಣಕರ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ
Covishield ಲಸಿಕೆಯಿಂದ ಮತ್ತೊಂದು ಸೈಡ್ಎಫೆಕ್ಟ್!
MUST WATCH
ಹೊಸ ಸೇರ್ಪಡೆ
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ