ದೊಡ್ಡಬಳ್ಳಾಪುರದಲ್ಲಿ ಶೌಚಾಲಯ ಸಮಸ್ಯೆ ಇತ್ಯರ್ಥ


Team Udayavani, Jul 17, 2021, 4:13 PM IST

———

ದೊಡ್ಡಬಳ್ಳಾಪುರ: ಮುಚ್ಚಲಾಗಿದ್ದ ನಗರಸಭೆಗೆ ಸೇರಿದ ನಗರದ ಕೊಂಗಾಡಿಯಪ್ಪ ಬಸ್‌ನಿಲ್ದಾಣದಲ್ಲಿದ ಶೌಚಾಲಯಗಳು ತೆರೆದಿವೆ.ಗುತ್ತಿಗೆ ವಿಚಾರವಾಗಿ ಗೊಂದಲದಿಂದಶೌಚಾಲಯಗಳ ಬಾಗಿಲು ಮುಚ್ಚಲಾಗಿತ್ತು.ಬಸ್‌ ನಿಲ್ದಾಣಕ್ಕೆ ಬರುವ ಸಾರ್ವಜನಿಕರುಶೌಚಾಲಯವಿಲ್ಲದೇ ತೊಂದರೆ ಅನುಭವಿಸಿದ್ದರು.

ಈ ಶೌಚಾಲಯಗಳು ಬಂದ್‌ ಮಾಡಿದ್ದವರದಿ ಉದಯವಾಣಿ ದಿನ ಪತ್ರಿಕೆಯಲ್ಲಿಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಬೇಗಇತ್ಯರ್ಥಪಡಿಸುವಂತೆ ಸಾರ್ವಜನಿಕರು ದೂರಿದ್ದಹಿನ್ನೆಲೆಯಲ್ಲಿ ಬಸ್‌ ನಿಲ್ದಾಣದ ಶೌಚಾಲಯಗಳಬಳಿಗೆ ಶಾಸಕ ಟಿ.ವೆಂಕಟರಮಣಯ್ಯ ಭೇಟಿನೀಡಿ, ಗುತ್ತಿಗೆದಾರರು ಹಾಗೂ ನಗರಸಭೆಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಆದೇಶ ನೀಡಿದರೆ ತೆಗೆಯಲು ಅಡ್ಡಿಯಿಲ್ಲ: ಕೊರೊನಾಲಾಕ್‌ಡೌನ್‌ನಿಂದ ಶೌಚಾಲಯಕ್ಕೆ ಜನರು ಬರದೇ ಶೌಚಾಲಯದ ನಿರ್ವಹಣೆ ನಮಗೂ ಕಷ್ಟವಾಗಿದೆ. ಈ ಸಮಯದಲ್ಲಿನಗರಸಭೆಯಿಂದ ನಮಗೆ ಕಾರ್ಯಾದೇಶವನ್ನು ನೀಡದೆ ಹಾಗೂ 4ತಿಂಗಳ ಶುಲ್ಕ ಕಡಿತ ಮಾಡುವ ಬಗ್ಗೆ ನಮಗೆ ಸ್ಪಷ್ಟವಾಗಿ ಹೇಳದೆ,ಶುಲ್ಕ ವಸೂಲಿ ಮಾಡಬೇಡಿ ಎಂದರೆ ಶೌಚಾಲಯ ನಿರ್ವಹಿಸುವುದು ಹೇಗೆ. ಇದರಿಂದ ನಾವು ಅನಿವಾರ್ಯ ವಾಗಿ ಶೌಚಾಲಯದ ಬಾಗಿಲು ಮುಚ್ಚಿದ್ದೇವೆ.

ನಮಗೆ ಕಾರ್ಯಾದೇಶ ನೀಡಿದರೆತೆಗೆಯಲು ಅಡ್ಡಿಯಿಲ್ಲ ಎಂದು ಗುತ್ತಿಗೆದಾರರಾದ ಮಂಜುನಾಥ್‌, ನಾಗರಾಜ್‌ ಹೇಳಿದರು.ಕೊರೊನಾ ದಿಂದ ಶೌಚಾಲಯಗುತ್ತಿಗೆದಾರ ರಿಗೆ ಕಾರ್ಯಾದೇಶನೀಡುವ ಕುರಿತು ವಿಳಂಬ ವಾಗಿದೆ.ಇದನ್ನು ಜಿಲ್ಲಾಧಿಕಾ ರಿಗಳ ಗಮನಕ್ಕೆತರಲಾಗಿದೆ ಎಂದು ನಗರ ಸಭೆಯಕಂದಾಯಾಧಿಕಾರಿ ರವೀಂದ್ರ ಜಾಯಗೊಡೆ ಮತ್ತು ಕಂದಾಯ ನಿರೀಕ್ಷಕನಾರಾ ಯಣ್‌ ತಿಳಿಸಿದರು.ಸಾರ್ವಜನಿಕರಿಗೆ ತೊಂದರೆ ಸರಿಯಲ್ಲ: ಶಾಸಕಟಿ.ವೆಂಕಟರಮಣಯ್ಯ ಮಾತನಾಡಿ, ಬಸ್‌ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆಶೌಚಾಲಯಗಳ ಅಗತ್ಯ ಹೆಚ್ಚಿದೆ.

ಗುತ್ತಿಗೆವಿಚಾರ ಏನೇ ಇದ್ದರೂ, ಸಾರ್ವಜನಿಕರಿಗೆತೊಂದರೆಕೊಡುವುದು ಸರಿಯಲ್ಲ. ನಿಗದಿತಶುಲ್ಕ ವಸೂಲಿ ಮಾಡದೇ ಗುತ್ತಿಗೆದಾರರುಶೌಚಾಲಯಗಳನ್ನು ನಡೆಸುವುದು ಕಷ್ಟ. ಕೊರೊನಾದಿಂದಅವರಿಗೂ ನಷ್ಟವಾಗಿದೆ. ಇವೆಲ್ಲವನ್ನೂ ಪರಿಗಣಿಸಿಗುತ್ತಿಗೆದಾರರಿಗೆ 3 ತಿಂಗಳು ಹೆಚ್ಚುವರಿ ಅವಧಿ ನೀಡಿ, ನಂತರಮುಂದಿನ ವರ್ಷದ ಗುತ್ತಿಗೆ ಟೆಂಡರ್‌ ಕರೆಯುವಂತೆಸೂಚಿಸಿದರು. ಚರ್ಚೆ ನಂತರ ಮುಚ್ಚಿದ್ದ ಶೌಚಾಲಯಗಳನ್ನುತೆರೆಯಲಾಯಿತು. ನಗರಸಭೆ ಕಿರಿಯ ಅಭಿಯಂತರಚಂದ್ರಶೇಖರ್‌, ಅಧಿಕಾರಿ ಸುಲ್ತಾನ್‌ ಖಾನ್‌, ಮುಖಂಡ ರವಿಹಸನ್‌ಘಟ್ಟ ಹಾಜರಿದ್ದರು.

ಟಾಪ್ ನ್ಯೂಸ್

MOdi (3)

I.N.D.I.A. ಯಿಂದ ವೋಟ್‌ ಜೆಹಾದ್‌: ಪ್ರಧಾನಿ ಮೋದಿ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

MOdi (3)

I.N.D.I.A. ಯಿಂದ ವೋಟ್‌ ಜೆಹಾದ್‌: ಪ್ರಧಾನಿ ಮೋದಿ

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

Rahul Gandhi: 400 ಮಹಿಳೆಯರ ಮೇಲೆ  ಪ್ರಜ್ವಲ್‌ ಅತ್ಯಾಚಾರ – ರಾಹುಲ್‌ ಗಾಂಧಿ

Rahul Gandhi: 400 ಮಹಿಳೆಯರ ಮೇಲೆ  ಪ್ರಜ್ವಲ್‌ ಅತ್ಯಾಚಾರ – ರಾಹುಲ್‌ ಗಾಂಧಿ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.