ಮಾವಿನ ಹಣ್ಣಿಗೆ ಗುರಿ ಇಡುತ್ತಿದ್ದ ರಿಕ್ಷಾ ಚಾಲಕನ ಪುತ್ರಿ ಇಂದು ಜಗಮೆಚ್ಚುವ ಆರ್ಚರ್
ಬಿಲ್ಗಾರಿಕೆಯಲ್ಲಿ ರಾಂಚಿಯ ಹುಡುಗಿಯ ವಿಶ್ವ ಪರ್ಯಟನೆ
ಕೀರ್ತನ್ ಶೆಟ್ಟಿ ಬೋಳ
ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರ ಅತ್ಯುತಮ ಬಿಲ್ಗಾರನೆಂದು ಹೆಸರಾದವರು. ದ್ವಾಪರಯುಗದಲ್ಲಿ ಅರ್ಜುನ ಏಕಮಾದ್ವಿತೀಯ ಬಿಲ್ಗಾರನಾಗಿದ ಬಿಲ್ವಿದ್ಯೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ಭಾರತದಲ್ಲಿ ಆಧುನಿಕ ಬಿಲ್ಗಾರಿಕೆಯಲ್ಲಿ ಸಾಧನೆ ಮಾಡಿದವರು ಕಡಿಮೆ. ಆದರೆ ರಾಂಚಿಯ ಹುಡುಗಿಯೊಬ್ಬಳು ಭಾರತದ ಬಿಲ್ಗಾರಿಕೆಯಲ್ಲಿ ನಿಖರ ಗುರಿ ಇಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರೇ ದೀಪಿಕಾ ಕುಮಾರಿ. ದೀಪಿಕಾ ಕುಮಾರಿ ಬಿಹಾರ ರಾಜ್ಯದ (ಈಗ ಜಾರ್ಖಂಡ್) ರಾಂಚಿ ಬಳಿಯ ರಚುಚತಿ ಗ್ರಾಮದವರು. ದೀಪಿಕಾ ಕುಮಾರಿ ಜನಿಸಿದ್ದು 1994ರ ಜೂನ್ 13ರಂದು. ದೀಪಿಕಾ ತಂದೆ ಶಿವ ನಾರಾಯಣ್ ಮೆಹತೋ ಓರ್ವ ಆಟೋ ರಿಕ್ಷಾ ಚಾಲಕ. ತಾಯಿ ಗೀತಾ ಮೆಹತೋ ರಾಂಚಿಯ ಆಸ್ಪತ್ರೆಯಲ್ಲಿ ನರ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
Delhi police Station: ಪೊಲೀಸ್ ಠಾಣೆ ಬಾತ್ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!
Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ
Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ
MUST WATCH
ಹೊಸ ಸೇರ್ಪಡೆ
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
Delhi police Station: ಪೊಲೀಸ್ ಠಾಣೆ ಬಾತ್ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!
Kerala ಕರಾವಳಿಯಲ್ಲಿ 6 ಮೀನುಗಾರರ ಸಹಿತ ಇರಾನ್ ಹಡಗು ಕೋಸ್ಟ್ ಗಾರ್ಡ್ ವಶಕ್ಕೆ
Bantwala; ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ತಂಡ