ಚನ್ನಪಟ್ಟಣದಲ್ಲಿದೆ ನಾಯಿ ದೇವಸ್ಥಾನ: ಇದರ ವಿಶೇಷತೆ ಏನು ಗೊತ್ತಾ?
Team Udayavani
ಗ್ರಾಮದ ಕೆಲವರ ಕನಸಿನಲ್ಲಿ ಬಂದ ಕೆಂಪಮ್ಮ ದೇವತೆ ನಾಪತ್ತೆಯಾದ ನಾಯಿಗಳಿಗಾಗಿ ದೇಗುಲವನ್ನು ನಿರ್ಮಿಸುವಂತೆ ಸೂಚಿಸಿದಳಂತೆ. ಹೀಗಾಗಿ ಈ ದೇವಸ್ಥಾನದಲ್ಲಿ ಎರಡು ನಾಯಿಗಳ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ.