ರಫೇಲ್ ಕಿಕ್ಬ್ಯಾಕ್ ತನಿಖೆ ನಡೆಸದಿರಲು ಸಿಬಿಐ ನಿರ್ಧಾರ: ಹೊಸ ವರದಿಯಲ್ಲಿ ಆರೋಪ
Team Udayavani, Nov 8, 2021, 10:00 PM IST
ನವದೆಹಲಿ: ರಫೇಲ್ ಪ್ರಕರಣ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.”ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಅನುವಾಗುವಂತೆ ಫ್ರಾನ್ಸ್ನ ವಿಮಾನ ತಯಾರಕ ಕಂಪನಿ ಡಸಾಲ್ಟ್ ಕನಿಷ್ಠ 7.5 ದಶಲಕ್ಷ ಯೂರೋ(650 ದಶಲಕ್ಷ ರೂ.)ಗಳನ್ನು ಮಧ್ಯವರ್ತಿಗೆ ಲಂಚ ನೀಡಿತ್ತು. ಇದಕ್ಕೆ ಸಾಕಷ್ಟು ಪುರಾವೆಗಳಿದ್ದರೂ ಈ ಬಗ್ಗೆ ತನಿಖೆ ನಡೆಸುವಲ್ಲಿ ಭಾರತದ ತನಿಖಾ ಸಂಸ್ಥೆ ಸಿಬಿಐ ವಿಫಲವಾಗಿದೆ’ ಎಂದು ಫ್ರಾನ್ಸ್ನ ಮಾಧ್ಯಮ ಸಂಸ್ಥೆ ಮೀಡಿಯಾಪಾರ್ಟ್ ವರದಿ ಮಾಡಿದೆ.
59 ಸಾವಿರ ಕೋಟಿ ರೂ.ಗಳ ರಫೇಲ್ ಒಪ್ಪಂದದಲ್ಲಿ ಆಗಿದೆಯೆನ್ನಲಾದ ಭ್ರಷ್ಟಾಚಾರದ ಆರೋಪವನ್ನು ಈ ಆನ್ಲೈನ್ ಜರ್ನಲ್ ತನಿಖೆ ನಡೆಸುತ್ತಿದೆ.
ಮಧ್ಯವರ್ತಿ ಸುಶೇನ್ ಗುಪ್ತಾಗೆ ರಹಸ್ಯವಾಗಿ ಕಮಿಷನ್ ಪಾವತಿಸಲು ನಕಲಿ ಇನ್ವಾಯ್ಸಗಳನ್ನೂ ಡಸಾಲ್ಟ್ ಸಿದ್ಧಪಡಿಸಿತ್ತು. ಈ ಇನ್ವಾಯ್ಸಗಳಿದ್ದರೂ ಭಾರತದ ತನಿಖಾ ಸಂಸ್ಥೆಯು ಈ ಕುರಿತು ತನಿಖೆ ನಡೆಸದೇ ಇರಲು ನಿರ್ಧರಿಸಿದೆ. ರಫೇಲ್ ಮಾರಾಟಕ್ಕಾಗಿ ಸುಶೇನ್ ಗುಪ್ತಾಗೆ ಡಸಾಲ್ಟ್ ಕಂಪನಿ ಲಂಚ ಪಾವತಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು 2018ರ ಅಕ್ಟೋಬರ್ನಲ್ಲೇ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದ್ದರೂ, ತನಿಖೆ ಮಾತ್ರ ಆರಂಭವಾಗಿಲ್ಲ ಎಂದೂ ವರದಿಯಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ
Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ
ತಮಿಳುನಾಡಿನಲ್ಲಿ ಖಾಸಗಿ ಬಸ್ ಅಪಘಾತ: ನಾಲ್ವರು ಮೃತ್ಯು, 20 ಕ್ಕೂ ಹೆಚ್ಚು ಮಂದಿ ಗಾಯ
ಮಗುವನ್ನು ಕಾರಿನಲ್ಲಿ ಬಿಟ್ಟು ಮದುವೆಗೆ ಹೋದ ಕುಟುಂಬ… ನೆನಪಾಗುವಷ್ಟರಲ್ಲಿ ಮಿಂಚಿತ್ತು ಕಾಲ
ಜಮ್ಮು – ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಎನ್ಕೌಂಟರ್… ಇಬ್ಬರು ಉಗ್ರರು ಹತ
MUST WATCH
ಹೊಸ ಸೇರ್ಪಡೆ
J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ
Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ
Money Laundering Case; ಇಡಿ ಸುಮ್ಮನೆ ಬಂಧಿಸುವಂತಿಲ್ಲ..: ಮಹತ್ವದ ತೀರ್ಪು ನೀಡಿದ ಸುಪ್ರೀಂ
ಬರಲಿದೆ ಮತ್ತೊಂದು ಸ್ಕ್ಯಾಮ್ ಸಿರೀಸ್: ʼಸ್ಕ್ಯಾಮ್ 2010: ಸುಬ್ರತಾ ರಾಯ್ʼ ಅನೌನ್ಸ್
ತಮಿಳುನಾಡಿನಲ್ಲಿ ಖಾಸಗಿ ಬಸ್ ಅಪಘಾತ: ನಾಲ್ವರು ಮೃತ್ಯು, 20 ಕ್ಕೂ ಹೆಚ್ಚು ಮಂದಿ ಗಾಯ