ತಂದೆ ತುಂಬಾ ಸ್ಟ್ರಿಕ್ಟ್ ಅವರನ್ನು ಕರೆದುಕೊಂಡು ಹೋಗಿ : ದ್ರಾವಿಡ್ ಮಗನಿಂದ ಗಂಗೂಲಿಗೆ ದೂರು!
Team Udayavani, Nov 15, 2021, 8:30 AM IST
ಶಾರ್ಜಾ : ರಾಹುಲ್ ದ್ರಾವಿಡ್ ಅವರ ಮಗ ಅಪ್ಪನ ಬಗ್ಗೆ ದೂರು ಸಲ್ಲಿಸಿದ್ದರಿಂದಲೇ ತಾನು ಅವರನ್ನು ಟೀಮ್ ಇಂಡಿಯಾ ಕೋಚ್ ಆಗಿ ನೇಮಿಸಿದೆ ಎಂಬುದಾಗಿ ಸೌರವ್ ಗಂಗೂಲಿ ಚಟಾಕಿ ಹಾರಿಸಿದ್ದಾರೆ!
“40ನೇ ಶಾರ್ಜಾ ಇಂಟರ್ನ್ಯಾಶನಲ್ ಬುಕ್ ಫೇರ್’ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿ ಇಂಥದೊಂದು ತಮಾಷೆ ಮಾಡಿ ನಗು ಉಕ್ಕಿಸಿದರು.
“ನನಗೆ ಕರೆ ಮಾಡಿದ ರಾಹುಲ್ ದ್ರಾವಿಡ್ ಮಗ, ತನ್ನ ತಂದೆ ಸಿಕ್ಕಾಪಟ್ಟೆ ಕಟ್ಟುನಿಟ್ಟಿನವರು, ಬಹಳ ಸ್ಟ್ರಿಕ್ಟ್. ಅವರನ್ನು ಕರೆದುಕೊಂಡಿ ಹೋಗಿ ಎಂದು ನನಗೆ ದೂರು ಸಲ್ಲಿಸಿದ. ಹೀಗಾಗಿ ನಾವು ದ್ರಾವಿಡ್ ಅವರನ್ನು ಟೀಮ್ ಇಂಡಿಯಾ ಕೋಚ್ ಆಗಿ ನೇಮಿಸಿದೆವು’ ಎಂದು ದಾದಾ ನಗುತ್ತ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ