ಆರೋಗ್ಯ ರಕ್ಷಣೆಗೆ ಯೋಚಿಸಲಾಗದ ರೀತಿಯಲ್ಲಿ ಕೆಲಸ ಸರಕಾರ ಮಾಡಿದೆ: ಕಾಗೇರಿ
Team Udayavani, Jan 3, 2022, 2:51 PM IST
ಶಿರಸಿ: ಆರೋಗ್ಯ ರಕ್ಷಣೆಗೆ ಸರಕಾರ ಯೋಚಿಸಲಾಗದ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಸವಾಲು ಎದುರಿಸಲು ಸಾಧ್ಯವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸೋಮವಾರ ಅವರು ನಗರದ ಮಾರಿಕಾಂಬಾ ಸರಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ 15 ವರ್ಷ ಮೇಲ್ಪಟ್ಟ ಕೋವಿಡ್ ಲಸಿಕೆ ನೀಡಿಕೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಆರೋಗ್ಯ ರಕ್ಷಣೆ ನಮ್ಮದೆ:
ಒಳ್ಳೆಯ ಹವ್ಯಾಸ, ಆರೋಗ್ಯ, ಆಹಾರ, ಯೋಗ ಎಲ್ಲವೂ ಪಾಲಿಸಬೇಕು. ಆರೋಗ್ಯದ ಬೇರೆ ಸಮಸ್ಯೆ ಇದ್ದರೆ ದುಷ್ಪರಿಣಾಮ ಹೆಚ್ಚಾಗುತ್ತದೆ. ಒಮ್ಮೆ ಅನಾರೋಗ್ಯ ಆದರೂ ಆಸ್ಪತ್ರೆ ಇದೆ ಎಂದರು.
ದೇಶದಾದ್ಯಂತ ಮಹತ್ವದ ಕಾರ್ಯಕ್ರಮ. ಎರಡನೇ ಅಲೆ ಆಗಿದೆ. ಮೂರನೇ ಅಲೆ ಆತಂಕ ಇದೆ. ಅತ್ಯಂತ ಸಮರ್ಥವಾಗಿ ಎದುರಿಸಿದ ದೇಶ ಭಾರತ. 135 ಕೋಟಿ ಜನ ಸಂಖ್ಯೆಯ ಸರಕಾರವಾಗಿ, ಸಮಾಜವಾಗಿ ಜವಬ್ದಾರಿ ತೆಗದುಕೊಂಡ ಪರಿಣಾಮ ಕೋವಿಡ್ ಎದುರಿಸಲು ಸಾಧ್ಯವಾಗಿದೆ. ಕೊರೋನಾ ಯೋಧರ ಶ್ರಮ ಗುರುತಿಸಬೇಕು. ಅವರ ಕಾರ್ಯ ದೊಡ್ಡದು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಕಣ್ಣಿ ಮಾತನಾಡಿ, 15ರಿಂದ 18 ವರ್ಷದ ಕೋವಾಕ್ಸಿನ್ 28 ದಿನಕ್ಕೆ 15000 ಯುವಕರಿಗೆ ಕೊಡಲಾಗುತ್ತದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಪ್ರಾಚಾರ್ಯ ಬಾಲಚಂದ್ರ ಭಟ್ಟ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ