ಒಡಿಶಾ: ದಾಳಿಗೆ ಮುಂದಾದ ಕಾಡಾನೆಗೆ ಅಳುಕದೆ ಹೀರೋ ಆದ ಅರಣ್ಯ ರಕ್ಷಕ
Team Udayavani, Feb 21, 2022, 12:26 PM IST
ಸಂಬಲ್ಪುರ : ಆನೆ ನಡೆದದ್ದೇ ದಾರಿ ಎಂಬಂತೆ ರೈತರ ಅಪಾರ ಪ್ರಮಾಣದ ಬೆಳೆಗಳನ್ನು ಹಾಳುಮಾಡಲು ಪ್ರಾರಂಭಿಸಿದ ಕಾಡಾನೆಯನ್ನು ಅಳುಕದೆ, ಅಂಜದೆ ಹಿಮ್ಮೆಟ್ಟಿಸಿದ ಅರಣ್ಯ ರಕ್ಷಕರೊಬ್ಬರು ಸಾಮಾಜಿಕ ತಾಣಗಳಲ್ಲಿ ಹೀರೋ ಆಗಿ ಹೊರ ಹೊಮ್ಮಿದ್ದಾರೆ.
ಗ್ರಾಮಕ್ಕೆ ನುಗ್ಗಿದ ದೈತ್ಯ ಕೆರಳಿದ ಆನೆಯನ್ನು ಓಡಿಸುವಲ್ಲಿ ಸಾಕಷ್ಟು ಛಲ ಮತ್ತು ಧೈರ್ಯ ತೋರಿದ ಅರಣ್ಯ ಸಿಬ್ಬಂದಿ ಅದನ್ನು ಮಾಡಲು ಏಕಾಂಗಿಯಾಗಿ ಶಕ್ತಿ ತೋರಿಸಿದ್ದಾರೆ.
ಫಾರೆಸ್ಟ್ ಗಾರ್ಡ್ ಚಿತ್ತ ರಂಜನ್ ಮಿರಿ ಅವರು ಕೇವಲ ಬೆಂಕಿಯ ದೊಂದಿನ್ನು ತೋರಿಸುವ ಮೂಲಕ ಕೋಪಗೊಂಡ ಆನೆಯನ್ನು ಓಡಿಸಿದ್ದಾರೆ.
Salutation to this Forest Guard from Rairakhol Forest Divison, Odisha. Mr Chita Ranjana’s action is the epitome of hard work our field staff do in the face of adversity.
Stands his ground alone and chases the crop raiding tusker. pic.twitter.com/yY5CkOSUJk— Susanta Nanda IFS (@susantananda3) February 17, 2022
ಒಡಿಶಾ ಬೈಟ್ಸ್ ಪ್ರಕಾರ,ಈ ಘಟನೆ ಸಂಬಲ್ಪುರ ಜಿಲ್ಲೆಯ ರೆಧಾಖೋಲ್ ಅರಣ್ಯ ವಿಭಾಗದ ಚಡ್ಚಡಿ ಮತ್ತು ಅಂಗಬೀರಾ ಗ್ರಾಮದಲ್ಲಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು