ಸ್ವದೇಶಿ ಮಹತ್ವ…ಪ್ರೆಸಿಡೆಂಟ್‌ ಫ್ಲೀಟ್‌ ರಿವ್ಯೂ ಏನಿದರ ಮಹತ್ವ?

ಫ್ಲೀಟ್‌ ಎಂದರೆ ನೌಕಾಪಡೆಯ ಹಡಗುಗಳ ಒಂದು ಗುಂಪಾಗಿದೆ.

Team Udayavani, Feb 22, 2022, 12:50 PM IST

ಪ್ರಸಿಡೆಂಟ್‌ ಫ್ಲೀಟ್‌ ರಿವ್ಯೂ ಏನಿದರ ಮಹತ್ವ?

ಭಾರತೀಯ ನೌಕಾ ಪಡೆ ನಡೆಸುವ ಅತ್ಯಂತ ದೊಡ್ಡ ಸಮಾರಂಭವಿದು. ಇದರಲ್ಲಿ ಮುಖ್ಯ ಅತಿಥಿಗಳೇ ರಾಷ್ಟ್ರಪತಿ ರಾಮನಾಥ ಕೋವಿಂದ್‌. ರಾಷ್ಟ್ರಪತಿಗಳು ಮೂರು ಪಡೆಗಳ ಮಹಾದಂಡನಾಯಕನಾಗಿರುವುದರಿಂದ ವರ್ಷಕ್ಕೊಮ್ಮೆ ಈ ದಿನ ನೌಕಾಪಡೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಾರೆ. ಹೀಗಾಗಿಯೇ ಈ ದಿನಕ್ಕೆ ಮಹತ್ವವಿದೆ.

ವಿಶಾಖಪಟ್ಟಣಕ್ಕೆ ಭೇಟಿ
ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ವಿಶಾಖಪಟ್ಟಣಕ್ಕೆ ಭೇಟಿ ನೀಡಿ ಫ್ಲೀಟ್‌ ಪರಿಶೀಲನೆ ನಡೆಸಿದ್ದಾರೆ. ಫ್ಲೀಟ್‌ ಎಂದರೆ ನೌಕಾಪಡೆಯ ಹಡಗುಗಳ ಒಂದು ಗುಂಪಾಗಿದೆ.

ಪ್ರಸಿಡೆಂಟ್‌ ಫ್ಲೀಟ್‌ ರಿವ್ಯೂ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು, ಪ್ರಸಿಡೆನ್ಶಿಯಲ್‌ ಯಾಚ್‌ನಲ್ಲಿ ಕುಳಿತು ಭಾರತೀಯ ನೌಕಾಪಡೆಯ ಹಡಗುಗಳು ಮತ್ತಿತರ ಶಸ್ತ್ರಾಸ್ತ್ರಗಳ ಪರಿಶೀಲನೆ ಮಾಡುತ್ತಾರೆ. ಈ ಫ್ಲೀಟ್‌ನಲ್ಲಿ 60 ಹಡಗುಗಳು ಮತ್ತು ಸಬ್‌ಮೆರಿನ್‌ಗಳು, 55 ಯುದ್ಧ ವಿಮಾನಗಳು ಇವೆ. ಪ್ರತೀ ವರ್ಷವೂ ಒಂದೊಂದು ನೌಕಾದಳದ ನೆಲೆಯಲ್ಲಿ ಈ ಪ್ರಸಿಡೆನ್ಶಿಯಲ್‌ ಫ್ಲೀಟ್‌ ರಿವ್ಯೂ ನಡೆಸಲಾಗುತ್ತದೆ. ಈ ಬಾರಿ ವಿಶಾಖಪಟ್ಟಣಕ್ಕೆ ಒಲಿದಿದೆ.

ಹೊಸ ಶಸ್ತ್ರಾಸ್ತ್ರಗಳ ಪ್ರದರ್ಶನ
ಈ ಫ್ಲೀಟ್‌ ರಿವ್ಯೂ ವೇಳೆ ಮುಂದೆ ನೌಕಾಪಡೆಗೆ ಸೇರಲಿರುವ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತದೆ.

ಸ್ವದೇಶಿ ಮಹತ್ವ
ಈ ಬಾರಿಯ ಫ್ಲೀಟ್‌ನಲ್ಲಿ ಪ್ರದರ್ಶನವಾಗುತ್ತಿರುವ 60 ಸಮರನೌಕೆ ಮತ್ತು ಸಬ್‌ಮೆರಿನ್‌ಗಳಲ್ಲಿ 47 ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ ಎಂದು ನೌಕಾಪಡೆ ಹೇಳಿದೆ. ಅಷ್ಟೇ ಅಲ್ಲ, ಪ್ರಸಿಡೆನ್ಶಿಯಲ್‌ ಯಾಚ್‌ ಅನ್ನೂ ದೇಶೀಯವಾಗಿ ನಿರ್ಮಾಣ ಮಾಡಲಾಗಿದೆ ಎಂಬುದು ವಿಶೇಷ.

ಇದುವರೆಗೆ ಎಷ್ಟು ರಿವ್ಯೂ?
ಮೊದಲ ಬಾರಿಗೆ 1953ರಲ್ಲಿ ಪ್ರಸಿಡೆಂಟ್‌ ಫ್ಲೀಟ್‌ ರಿವ್ಯೂ ನಡೆಸಲಾಗಿತ್ತು. ಆಗ ರಾಜೇಂದ್ರ ಪ್ರಸಾದ್‌ ಅವರು ರಾಷ್ಟ್ರಪತಿಯಾಗಿದ್ದರು. ಇದುವರೆಗೆ ಒಟ್ಟು 11 ಫ್ಲೀಟ್‌ ರಿವ್ಯೂ ನಡೆಸಲಾಗಿದೆ. 2001 ಮತ್ತು 2016ರಲ್ಲಿ ವಿದೇಶಿ ನೌಕೆಗಳೂ ಭಾಗಿಯಾಗಿದ್ದವು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.