ಯಾರು ಜವಾಹಿರಿ?


Team Udayavani, Apr 8, 2022, 6:20 AM IST

ಯಾರು ಜವಾಹಿರಿ?

ಐಮನ್‌ ಅಲ್‌- ಜವಾಹಿರಿ! ಕರ್ನಾಟಕದ ತುಂಬಾ ಈ ಅಲ್‌ಕಾಯಿದಾ ಉಗ್ರನದ್ದೇ ಮಾತು. “ಅಲ್ಲಾಹು ಅಕ್ಬರ್‌’ ಕೂಗಿ, ಹಿಜಾಬ್‌ ಹೋರಾಟಗಾರ್ತಿಯಾಗಿ ಹೊರಹೊಮ್ಮಿದ ಮಂಡ್ಯದ ಹುಡುಗಿಗೆ, ಎಲ್ಲೋ ಅಡಗಿ ಕುಳಿತ ಉಗ್ರನಾಯಕ ಬೆಂಬಲ ಸೂಚಿಸಿದ್ದಾನೆ. ಅಷ್ಟಕ್ಕೂ ಜವಾಹಿರಿ ಯಾರು?

ಈಜಿಪ್ಟ್ ನ ಪಾತಕಿ :

ಮೂಲತಃ ಈಜಿಪ್ಟ್ನ ಉಗ್ರ ಐಮನ್‌ ಅಲ್‌- ಜವಾಹಿರಿ, ಪಾಕ್‌ನಲ್ಲಿ ಅಮೆರಿಕ ಹೊಡೆದುರುಳಿ­ಸಿದ ಒಸಾಮಾ ಬಿನ್‌ ಲಾಡೆನ್‌ನ ದೋಸ್ತ್. 2011ರಲ್ಲಿ ಲಾಡೆನ್‌ನನ್ನು ಅಮೆರಿಕ ಹೊಡೆದುರುಳಿಸಿದಾಗ, ಅಲ್‌ಖೈದಾ ನಾಯಕತ್ವ ಈ ದುಷ್ಟನ ಹೆಗಲೇರಿತು.

ಮಿಲಿಟರಿ ಡಾಕ್ಟರ್‌ :

ವೈದ್ಯ ಕುಟುಂಬದಲ್ಲಿ ಹುಟ್ಟಿದ ಜವಾಹಿರಿ, ಓದಿದ್ದು ಕೂಡ ಮೆಡಿಸಿನ್‌. ಪದ್ಯ ಬರೆಯುವ ಹುಚ್ಚು. ಕೈರೋ ವಿವಿಯಲ್ಲಿ ಓದುವಾಗಲೇ ಇಸ್ಲಾಮ್‌ ಮೇಲಿನ ದಬ್ಟಾಳಿಕೆ ಖಂಡಿಸಿ, ಪದ್ಯ ಗೀಚುತ್ತಿದ್ದ. ರಾಜಕೀಯ ನಂಟು ಹೊಂದಿದ್ದ ಚಿಕ್ಕಪ್ಪ ಮಾಫೌಝ್ ಅಜಮ್‌ನಿಂದ ಬ್ರೈನ್‌ವಾಶ್‌ ಆಗಿ “ಈಜಿಪ್ಟಿಯನ್‌ ಇಸ್ಲಾಮಿಕ್‌ ಜೆಹಾದಿ’ಯ ಹೋರಾಟಗಾರನಾದ. ಈಜಿಪ್ಟ್ನ ಮಿಲಿಟರಿಯಲ್ಲಿ ಸರ್ಜನ್‌ ಆಗಿದ್ದ. ಸೇನೆ ವಿರುದ್ಧ ಪಿತೂರಿ ರೂಪಿಸಿ ಸಿಕ್ಕಿಬಿದ್ದ.

ಈಗೆಲ್ಲಿದ್ದಾನೆ? :

70 ವರ್ಷದ ಈ ಮುದಿ ಉಗ್ರನೀಗ ಅಫ್ಘಾನ್‌ನ ವಾಯವ್ಯ ಭಾಗದ ಕುನಾರ್‌ ಪ್ರಾಂತ್ಯದಲ್ಲಿ ಅಡಗಿದ್ದಾನೆ. ತನ್ನ ಸುತ್ತ ಉಗ್ರ ತುಕಡಿಗಳನ್ನು ಕಾವಲು ಇರಿಸಿಕೊಂಡಿದ್ದಾನೆ.

ಇವನನ್ನು ಪಾಕ್‌ ಸಾಕಿತ್ತು… :

1995ರಲ್ಲಿ ಪಾಕಿಸ್ಥಾನದಲ್ಲಿ ಈಜಿಪ್ಟ್ನ ರಾಯಭಾರಿ ಕಚೇರಿ ಸ್ಫೋಟ ಈತನಿಗೆ ದೊಡ್ಡ ಟರ್ನಿಂಗ್‌ ಪಾಯಿಂಟ್‌. ಪಾಕ್‌ನಲ್ಲಿದ್ದೇ ಈಜಿಪ್ಟಿಯನ್‌ ಇಸ್ಲಾಮಿಕ್‌ ಜೆಹಾದಿಗಳನ್ನು ಎತ್ತಿಕಟ್ಟಿ, ಈಜಿಪ್ಟ್ನಲ್ಲಿ ಬಾಂಬ್‌ ಸ್ಫೋಟಗಳ ಮೂಲಕ ಮಾರಣಹೋಮ ನಡೆಸಿದ. ಸಾಲು ಸಾಲು ಸಚಿವರನ್ನೇ ಕೊಂದ.

ಜೆಡ್ಡಾದಲ್ಲಿ ಲಾಡೆನ್‌ ಭೇಟಿ :

1985ರ ಸುಮಾರು. ಸೈನ್ಯ ತೊರೆದು, ಮೆಡಿಸಿನ್‌ ಅಭ್ಯಾಸದ ನೆಪದಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಬಂದಾಗ, ಈತನಿಗೆ ಅಲ್‌ಕಾಯಿದಾ ನಾಯಕ ಒಸಾಮ ಬಿನ್‌ ಲಾಡೆನ್‌ ಸಿಕ್ಕಿದ. ಲಾಡೆನ್‌ನ ಆಪ್ತಸಲಹೆಗಾರನಾಗಿ, ಕೊನೆಯವರೆಗೂ ಅವನ ಆರೋಗ್ಯ ಸೇವೆ ಮಾಡಿಕೊಂಡಿದ್ದ.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.