KBC 14ನಲ್ಲಿ ಕೋಟಿ ಗೆದ್ದ ಮಹಿಳೆ: ಹೇಗಿತ್ತು ತಯಾರಿ, ಹಣ ಏನು ಮಾಡಲಿದ್ದಾರೆ?

ಅಂಡರ್‌ ಲೈನ್‌ ಹಾಕಿ, ಆ ಬಗ್ಗೆ  ಓದುತ್ತಿದ್ದೆ. ಕೆಬಿಸಿ ಕಾರ್ಯಕ್ರಮ ನೋಡುತ್ತಿದ್ದೆ.

Team Udayavani, Sep 19, 2022, 5:51 PM IST

KBC 14 ನಲ್ಲಿ ಕೋಟಿ ಗೆದ್ದ ಮಹಿಳೆ: ಹೇಗಿತ್ತು ತಯಾರಿ,ಹಣ ಏನು ಮಾಡಲಿದ್ದಾರೆ? ಇಲ್ಲಿದೆ ವಿವರ

ಮುಂಬಯಿ: ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ 14ನೇ ಸೀಸನ್ ನಲ್ಲಿ 1 ಕೋಟಿ ರೂ. ಗೆದ್ದಿರುವ ಮಹಾರಾಷ್ಟ್ರದ ಕೊಲ್ಹಾಪುರದ ಮಹಿಳೆ ಕವಿತಾ ಚಾವ್ಲಾ ತಮ್ಮ ಪಯಣದ ಬಗ್ಗೆ ಮಾತಾನಾಡಿದ್ದಾರೆ.

ಅಮಿತಾಭ್‌ ಬಚ್ಚನ್‌ ನಡೆಸಿ ಕೊಡುವ ಕೌನ್‌ ಬನೇಗಾ ಕರೋಡ್‌ ಪತಿ ಕಾರ್ಯಕ್ರಮದ 14 ನೇ ಆವೃತ್ತಿ ನಡೆಯುತ್ತಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ 1 ಕೋಟಿ ಗೆದ್ದಿರುವ ಮೊದಲ ಮಹಿಳೆ ಕವಿತಾ ಅವರು, ಇಂಡಿಯಾ ಟುಡೇಯೊಂದಿಗೆ ಮಾತಾನಾಡಿದ್ದಾರೆ. “ಇದೊಂದು ರೆಕಾರ್ಡ್‌ ಆಗಿ ಹೋಯಿತು. ಕೊಲ್ಹಾಪುರದ ಮೊದಲ ಕೋಟ್ಯಾಧಿಪತಿ ಮಹಿಳೆ ಆಗಬೇಕೆಂದಿದ್ದೆ. ಆ ಪ್ರಯತ್ನದಲ್ಲಿ ಇಷ್ಟು ವರ್ಷ ಕಳೆಯಿತು. ಇಂದು ಆ ಕನಸು ನನಸಾಗಿದೆ” ಎಂದರು.

ತಯಾರಿ ಹೇಗಿತ್ತು? : ಕಾರ್ಯಕ್ರಮಕ್ಕೆ ಬರುವ ಮುನ್ನ ಹೇಗೆಲ್ಲಾ ತಯಾರಿ ಇತ್ತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ನಿರ್ದಿಷ್ಟವಾದ ಪುಸ್ತಕವನ್ನು ಓದಿಲ್ಲ. ನಾನು ನನ್ನ ಮಗನಿಗೆ ಏನು ಹೇಳಿ ಕೊಡುತ್ತಿದ್ದೇನೋ, ಆ ಪುಸ್ತಕವನ್ನು ತೆಗೆದಿಡುತ್ತಿದ್ದೆ, ಅದರಲ್ಲಿ ಬರುವ ಮುಖ್ಯವಾದ ವಿಷಯಗಳಿಗೆ ಅಂಡರ್‌ ಲೈನ್‌ ಹಾಕಿ, ಆ ಬಗ್ಗೆ  ಓದುತ್ತಿದ್ದೆ. ಕೆಬಿಸಿ ಕಾರ್ಯಕ್ರಮ ನೋಡುತ್ತಿದ್ದೆ. ಅಲ್ಲಿ ಬರುವ ಪ್ರಶ್ನೆಗಳನ್ನು ನೋಡುತ್ತಿದ್ದೆ, ಮಹತ್ವದ ಪ್ರಶ್ನೆಗಳ ಬಗ್ಗೆ ಆಮೇಲೆ ಓದುತ್ತಿದ್ದೆ ಎಂದು ಕವಿತಾ ಹೇಳಿದರು.

ಕಾರ್ಯಕ್ರಮದಲ್ಲಿ ಗೆದ್ದ ಕೋಟಿ ಹಣ ಹೇಗೆ ಬಳಸುತ್ತೀರಿ ಎನ್ನವುದಕ್ಕೆ ಕವಿತಾ ಅವರು ಕೊಟ್ಟ ಉತ್ತರ, ಆ ಹಣದಲ್ಲಿ ನಾನು ಮೊದಲ ಆದ್ಯತೆ ಕೊಡುವುದು ನನ್ನ ಮಗನ ಶಿಕ್ಷಣಕ್ಕೆ. ನಾನು ಅವನನ್ನು ಆತನ ಮುಂದಿನ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸಬೇಕೆಂದಿದ್ದೇನೆ. ವಿದೇಶದಲ್ಲಿ ಕಲಿತು ದೇಶಕ್ಕೆ ಹೆಮ್ಮೆ ತರುವುದು ನನ್ನ ಕನಸು ಎಂದು ಅವರು ಹೇಳಿದರು.

ಪ್ರತಿಯೊಬ್ಬರ ಹಾಗೆ ನನಗೂ ಕರೋಡ್‌ ಪತಿಯಲ್ಲಿ ಭಾಗವಹಿಸುವುದು ಕನಸಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾದ ನನ್ನ ಮುಖ್ಯ ಉದ್ದೇಶ ಹಣಗಳಿಸುವುದಲ್ಲ ಸ್ವಾಭಿಮಾನ ಮತ್ತು ಘನತೆಯನ್ನು ಗಳಿಸುವುದು. ಈ ಕಾರ್ಯಕ್ರಮದಲ್ಲಿ ಒಬ್ಬರು ಸ್ವಾಭಿಮಾನವನ್ನು ಗಳಿಸಿದ್ದನ್ನು ನೋಡಿದ್ದೆ. ನಾನು ನನ್ನ ಆಟದ ಮೂಲಕ ಸ್ವಾಭಿಮಾನವನ್ನು ಗಳಿಸಬೇಕೆಂದಿದ್ದೆ. ಕಾರ್ಯಕ್ರಮದ ಶೀರ್ಷಿಕೆಯಂತೆ ಪ್ರತಿಯೊಬ್ಬರು ಕೋಟ್ಯಾಧಿಪತಿ ಆಗಬಹುದು. ನನ್ನ ಕನಸು ಕೂಡ ಅದೇ ಇತ್ತು. ನಾನು ಕೋಟಿ ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿತ್ತು. ನಾನು ಕೋಟಿ ಗೆದ್ದು ಮನೆಗೆ ಹೋಗಲಿದ್ದೇನೆ ಎಂದು ಹೇಳಿದರು.1 ಕೋಟಿ ಗೆದ್ದ ಬಳಿಕ ಕವಿತಾ 7.5 ಕೋಟಿಯ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಲಿದ್ದಾರೆ. ಇದರ ಪ್ರೋಮೋವನ್ನು ಸೋನಿ ಚಾನೆಲ್‌ ರಿಲೀಸ್‌ ಮಾಡಿದೆ.

 

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.