ಮನೆ ಕಳ್ಳತನ : ಇಬ್ಬರು ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ
Team Udayavani, Sep 28, 2022, 8:36 PM IST
ಕುಣಿಗಲ್ : ಮನೆ ಕಳ್ಳ ತನಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಲಿಯೂರು ದುರ್ಗ ಪೊಲೀಸರು ಬಂಧಿಸಿ ಅವರಿಂದ ನಗದು ಸೇರಿದಂತೆ ಚಿನ್ನಾಭರಣ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಹುಲಿಯೂರುದುರ್ಗ ಟೌನ್ ಹಳೇಪೇಟೆ ವಾಸಿಗಳಾದ ವೆಲ್ಡಿಂಗ್ ಕೆಲಸಗಾರ ಅಪ್ರೋಜ್ ಖಾನ್ ಅಲಿಯಾಸ್ ಅಪ್ರೋಜ್( 20), ಕೋಳಿ ಅಂಗಡಿ ಕೆಲಸಗಾರ ಪೈರೋಜ್ ಖಾನ್ ಅಲಿಯಾಸ್ ಪೈರೋಜ್ (22) ಬಂದಿತ ಆರೋಪಿಗಳು.
ಘಟನೆ ವಿವರ : ತಾಲೂಕಿನ ಹುಲಿಯೂರುದುರ್ಗ ಟೌನ್ ಅಂಬೇಡ್ಕರ್ ನಗರದ ವಾಸಿ ಜಯಲಕ್ಷ್ಮಿ ಅವರು ಸೆ 20 ರಂದು ಬೆಳಗ್ಗೆ 9-40 ರಲ್ಲಿ ಮನೆಯ ಬಾಗಿಲಿನ ಡೋರ್ ಹಾಕಿಕೊಂಡು ಹಳೇವೂರು ಗ್ರಾಮಕ್ಕೆ ಹೋಗಿದ್ದರು ನಂತರ ಹಳೇವೂರಿನಿಂದ ಮನೆಗೆ ಬಂದು ನೋಡಿದಾಗ ಮನೆ ಒಳಗೆ ಡೋರ್ ಲಾಕ್ ತೆಗೆದು ಮನೆ ಒಳಗೆ ನುಗ್ಗಿ ರೂಂನಲ್ಲಿ ಇದ್ದ ಬೀರುವಿನ ಬಾಗಿಲು ತೆರೆದಿತ್ತು ಬೀರುವಿನ ಸೀಕ್ರೇಟ್ ಲಾಕ್ ನಲ್ಲಿ ಇದ್ದ 20 ಗ್ರಾಂ ಚಿನ್ನದ ಒಂದು ನಕ್ಲೇಸ್ ಏಳು ಗ್ರಾಂ ತೂಕದ ಚಿನ್ನದ ಹ್ಯಾಂಗಿಗ್ಸ್ , ನಾಲ್ಕು ಗ್ರಾಂ ತೂಕದ ಚಿನ್ನದ ಉಂಗುರ, ಪ್ಯಾನ್ಸಿವಾಲೆ, ಎರಡು ಗ್ರಾಂ ತೂಕದ ಚಿನ್ನದ ಸಾಧವಾಲೆ ಹಾಗೂ ಒಂದು ಜೋತೆ ಬೆಳ್ಳಿ ಕಾಲು ಚೈನು, ಎರಡು ಗ್ರಾಂ ತೂಕದ ಕಲ್ಲಿನ ತೂಕದ ಉಂಗುರಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ನಗದು, ಚಿನ್ನಾಭರಣ ವಶ : ಆರೋಪಿಗಳ ಪತ್ತೆಗೆ ಡಿವೈಎಸ್ ಪಿ ಜಿ.ಆರ್.ರಮೇಶ್, ಅಮೃತೂರು ಸಿಪಿಐ ಅರುಣ್ ಸಾಲುಂಕೆ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ವೆಂಕಟೇಶ್ ಮತ್ತು ಅವರ ಪೊಲೀಸ್ ತಂಡವು ಆರೋಪಿಗಳನ್ನು ಬಂದಿಸಿ ಅವರಿಂದ 47 ಗ್ರಾಂ ಚಿನ್ನದ ವಡವೆ, 420 ಗ್ರಾಂ ತೂಕದ ಬೆಳ್ಳಿ ವಡವೆ ಹಾಗೂ ನಗದು 25 ಸಾವಿರ ರೂ ಮತ್ತು ಒಂದು ದ್ವಿಚಕ್ರ ವಾಹನ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ