ಮದರಸಾದಂತೆ ಆರ್ ಎಸ್ಎಸ್ ಶಿಶುವಿಹಾರ ಕೇಂದ್ರಗಳ ಸಮೀಕ್ಷೆಯೂ ನಡೆಯಲಿ: ಓವೈಸಿ
Team Udayavani, Oct 25, 2022, 4:48 PM IST
ವಿಜಯಪುರ: ಕರ್ನಾಟಕದಲ್ಲಿ ಮದರಸಾಗಳ ಸಮೀಕ್ಷೆ ನಡೆಸಲು ಮುಂದಾಗಿರುವ ಬಿಜೆಪಿ ಸರ್ಕಾರವು ಆರ್ ಎಸ್ಎಸ್ ಶಿಶುವಿಹಾರ ಕೇಂದ್ರಗಳ ಸಮೀಕ್ಷೆಯನ್ನೂ ಮಾಡಲಿ ಎಂದು ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಅಧೀನದಲ್ಲಿ ಯುಟಿಐಎಸ್ ಸಿ ಘಟಕವಿದ್ದು, ಅಲ್ಲಿ ಇಡೀ ದೇಶದ ಶಾಲೆಗಳ ಪಟ್ಡಿಯೇ ಇದೆ. ಕೇವಲ ಒಂದು ನಿರ್ದಿಷ್ಟ ಸಮುದಾಯ, ಧರ್ಮದ ವಿರುದ್ಧವೇ ಸಮೀಕ್ಷೆ ಮಾಡುವುದು ಯಾಕೆ ಎಂದು ಆಕ್ಷೇಪಿಸಿದ ಓವೈಸಿ, ಆರ್ ಎಸ್ಎಸ್ ಶಿಶುವಿಹಾರ, ಮಿಷನರಿ, ಖಾಸಗಿ ಶಾಲೆಗಳ ಸಮೀಕ್ಷೆಯನ್ನೂ ಮಾಡಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ:ಅರ್ಧ ಶತಮಾನ ಕಾಲ ಸ್ನಾನ ಮಾಡಿರದ ‘ವಿಶ್ವದ ಅತ್ಯಂತ ಕೊಳಕು ಮನುಷ್ಯ’ ನಿಧನ
ಜೊತೆಗೆ ಸರ್ಕಾರಿ ಬಾಲಕಿಯರ ಶಾಲೆಗಳಲ್ಲಿ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ಇರುವ ಕುರಿತೂ ಸಮೀಕ್ಷೆ ಮಾಡಲಿ ಎಂದು ಎಂದು ಆಗ್ರಹಿಸಿದರು.
ಹಲಾಲ್ ಬಗ್ಗೆ ಮಾನಾಡುವ ಮೂಲಕ ಬಿಜೆಪಿ ತನ್ನ ಭ್ರಷ್ಟಾಚಾರದ ಹಾದಿಯ ಮೂಲಕ ಕಮಿಷನ್ ಮಾಡಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ ಓವೈಸಿ, ಹಿಜಾಬ್ ವಿಷಯವಾಗಿ ನಡೆಸಿದ ವರ್ತನೆಗೂ ಆ ಪಕ್ಷಕ್ಕೆ ಸೂಕ್ತ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!