ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ ದುಪ್ಪಟ್ಟು; 15 ವರ್ಷಗಳಲ್ಲಿ ಶೇ.17 ಏರಿಕೆ

ಪ್ರೈಸ್‌ ಸಂಸ್ಥೆಯ ಅಧ್ಯಯನ ವರದಿಯಲ್ಲಿ ಬಹಿರಂಗ

Team Udayavani, Nov 3, 2022, 7:35 AM IST

ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ ದುಪ್ಪಟ್ಟು; 15 ವರ್ಷಗಳಲ್ಲಿ ಶೇ.17 ಏರಿಕೆ

ನವದೆಹಲಿ:ಸುಮಾರು 15-16 ವರ್ಷಗಳ ಅವಧಿಯಲ್ಲಿ ಭಾರತದ ಮಧ್ಯಮ ವರ್ಗದವರ ಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ. ವಾರ್ಷಿಕ 5 ಲಕ್ಷದಿಂದ 30 ಲಕ್ಷ ರೂ.ಗಳವರೆಗಿನ ಆದಾಯವಿರುವಂಥ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆ 2004-05ರಲ್ಲಿ ಶೇ.14ರಷ್ಟಿದ್ದರೆ, 2021ರ ವೇಳೆಗೆ ಶೇ.31ಕ್ಕೇರಿದೆ.

ಆರ್ಥಿಕ ವಿಶ್ಲೇಷಣಾ ಸಂಸ್ಥೆ ಪ್ರೈಸ್‌(ಪೀಪಲ್‌ ರಿಸರ್ಚ್‌ ಆನ್‌ ಇಂಡಿಯಾಸ್‌ ಕನ್ಸೂéಮರ್‌ ಎಕಾನಮಿ) ನಡೆಸಿದ ಅಧ್ಯಯನ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಮುಂದಿನ 8 ವರ್ಷಗಳಲ್ಲಿ ಮಧ್ಯಮ ವರ್ಗದವರ ಪ್ರಮಾಣ ಶೇ.47ರಷ್ಟು, 2047ರ ವೇಳೆಗೆ ಶೇ.63ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿರುವುದಾಗಿಯೂ ವರದಿ ಹೇಳಿದೆ ಎಂದು “ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

ಹಲವು ಸುಧಾರಣಾ ಕ್ರಮಗಳು ಹಾಗೂ ಆರ್ಥಿಕ ಚಟುವಟಿಕೆಗಳ ವಿಸ್ತರಣೆಯಿಂದಾಗಿ ಮಧ್ಯಮ ವರ್ಗದ ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2047ರ ವೇಳೆಗೆ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ನಿರೀಕ್ಷಿತ ಫ‌ಲಿತಾಂಶ ನೀಡಿದ್ದೇ ಆದಲ್ಲಿ, ಭಾರತದ ಆದಾಯದ ಪಿರಮಿಡ್‌ನ‌ ತಳಭಾಗದಲ್ಲಿ ನಿರ್ಗತಿಕರ ಅತ್ಯಂತ ಸಣ್ಣ ಪದರವಿರಲಿದ್ದು, ಈ ಪದರ ಮತ್ತು ಮೇಲು¤ದಿಯಲ್ಲಿರುವ “ಶ್ರೀಮಂತ’ ಕೆನೆಪದರದ ನಡುವೆ “ಮಧ್ಯಮ ವರ್ಗ’ವು ದೊಡ್ಡ ಪಾಲನ್ನು ಆಕ್ರಮಿಸಿಕೊಳ್ಳಲಿದೆ ಎಂದೂ ವರದಿ ತಿಳಿಸಿದೆ.

ತಲಾ 10 ಲಕ್ಷ ಜನಸಂಖ್ಯೆಯಿರುವ 63 ನಗರಗಳು ಉದಯಿಸಿದ್ದು ಹೇಗೆ, ನಗರಪ್ರದೇಶಗಳಲ್ಲಿ ಶ್ರೀಮಂತರ ಕೇಂದ್ರೀಕರಣ ಹೆಚ್ಚಿದ್ದು ಹೇಗೆ ಎಂಬ ಬಗ್ಗೆಯೂ ಪ್ರೈಸ್‌ ಸಂಸ್ಥೆ ಅಧ್ಯಯನ ನಡೆಸಿದೆ.

2021ರ ಶ್ರೀಮಂತ ನಗರಗಳು (ವಾರ್ಷಿಕ 2 ಕೋಟಿಗಿಂತ ಹೆಚ್ಚು ಆದಾಯ)
ರಾಜ್ಯ ಆಗರ್ಭ ಶ್ರೀಮಂತರ ಸಂಖ್ಯೆ
ಮಹಾರಾಷ್ಟ್ರ 5.4 ಲಕ್ಷ
ದೆಹಲಿ 1.81 ಲಕ್ಷ
ಗುಜರಾತ್‌ 1.41 ಲಕ್ಷ
ತಮಿಳುನಾಡು 1.37 ಲಕ್ಷ
ಪಂಜಾಬ್‌ 1.01 ಲಕ್ಷ

1994-95ರಲ್ಲಿ ದೇಶದಲ್ಲಿದ್ದ ಆಗರ್ಭ ಶ್ರೀಮಂತರ ಸಂಖ್ಯೆ – 98,000
2020-21ರಲ್ಲಿ ಇವರ ಸಂಖ್ಯೆ- 18 ಲಕ್ಷ

 

ಟಾಪ್ ನ್ಯೂಸ್

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

crime (2)

US; ಚುಂಬಿಸುತ್ತಾ 9 ಬಾರಿ ಇರಿದು ವ್ಯಕ್ತಿಯ ಹತ್ಯೆಗೈದ ತೃತೀಯ ಲಿಂಗಿ!

4-wadi

Revenge: 13 ವರ್ಷದ ಬಾಲಕಿ ಕುತ್ತಿಗೆಗೆ ಚೂರಿ ಇರಿತ ! ಅತ್ಯಾಚಾರಕ್ಕೆ ಅತ್ಯಾಚಾರದ ಪ್ರತಿಕಾರ?

4-dandeli

Dandeli: ಪ್ರವಾಸಕ್ಕೆಂದು ಬಂದಿದ್ದ ಬೀದರ್ ನ ವ್ಯಕ್ತಿಗೆ ಹೃದಯಾಘಾತ, ಮೃತ್ಯು

4

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲು ಅರ್ಜುನ್, ಶಾಸಕನ ವಿರುದ್ಧ ದೂರು ದಾಖಲು

Udupi: ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಹೃದಯಾಘಾತದಿಂದ ಮೃತ್ಯು

Udupi: ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಹೃದಯಾಘಾತದಿಂದ ಮೃತ್ಯು

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ನಟ ಅಲ್ಲು ಅರ್ಜುನ್, ಶಾಸಕನ ವಿರುದ್ಧ ದೂರು ದಾಖಲು

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ

ಮದುವೆ ಮನೆಗೆ ಹೋಗುತ್ತಿದ್ದ ಕಾರಿಗೆ ಟ್ರಕ್‌ ಢಿಕ್ಕಿ: ವರ ಸೇರಿ ನಾಲ್ವರ ದುರಂತ ಅಂತ್ಯ

Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !

Surgical Strike: ತೆಲಂಗಾಣ ಸಿಎಂಗೂ ಈಗ ಅನುಮಾನ !

mamata

Pen drive ಭಾರೀ ಸುದ್ದಿ; ಗವರ್ನರ್‌ ಲೈಂಗಿಕ ಕಿರುಕುಳದ್ದು ನನ್ನಲ್ಲಿದೆ: ಮಮತಾ

Pakistan ಅಣುಬಾಂಬ್‌ ಕಳಪೆ: ಪ್ರಧಾನಿ ಮೋದಿ ವ್ಯಂಗ್ಯ

Pakistan ಅಣುಬಾಂಬ್‌ ಕಳಪೆ: ಪ್ರಧಾನಿ ಮೋದಿ ವ್ಯಂಗ್ಯ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqew-ewqe

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

10

Sandalwood: ಫ್ಯಾಮಿಲಿ ಡ್ರಾಮಾದಲ್ಲಿ ರಣಹದ್ದು! ‌

9

Chef Chidambara: ಹಾಡಿನಲ್ಲಿ ಶೆಫ್ ಚಿದಂಬರ

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

Gray Games Movie Review: ಆನ್‌ಲೈನ್‌ ಗೇಮ್‌ನ ಕರಿನೆರಳಿನಲ್ಲಿ…

Theft: ಮಹಿಳೆಯ ಕೊಂದು ಚಿನ್ನದ ಸರ ದೋಚಿದ

Theft: ಮಹಿಳೆಯ ಕೊಂದು ಚಿನ್ನದ ಸರ ದೋಚಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.